ಪ್ರಳಯಾಸುರನ ಆರ್ಭಟಕ್ಕೆ ಜನ, ಜಾನುವಾರುಗಳು ತತ್ತರ; ಜನ ಜೀವನವೂ ದುಸ್ತರ

Oct 16, 2020, 10:02 AM IST

ಬೆಂಗಳೂರು (ಅ. 16): ಉತ್ತರ ಕರ್ನಾಟಕದ ಭಾಗದಲ್ಲಂತೂ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಜನ, ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಮೇಯಲು ಹೋಗಿದ್ದ ಹಸುಗಳು ಪ್ರವಾಹಕ್ಕೆ ಸಿಲುಕಿ, ಕೊಚ್ಚಿ ಹೋಗಿವೆ. ಕೆಲವು ಕಡೆ ಜಾನುವಾರುಗಳನ್ನು ಹಗ್ಗಕ್ಕೆ ಕಟ್ಟಿ ಕರೆದು ತರಲಾಗಿದೆ. ಇಂತಹ ದೃಶ್ಯಗಳು ಮನಕಲಕುವಂತಿದೆ. 

ಇಲ್ಲಿ ಮಳೆ ಬಂದರೆ ಜನರ ಬದುಕು ದುಸ್ತರ; ಇವರ ಗೋಳು ಕೇಳೋರೇ ಇಲ್ಲ..!