ರೈತರಿಗೆ ಸರ್ಕಾರದಿಂದ ಗುಡ್ನ್ಯೂಸ್.! ಮೈಶುಗರ್ ಖಾಸಗೀಕರಣ ಆದೇಶವನ್ನು ಸಿಎಂ ವಾಪಸ್ ಪಡೆದಿದ್ಧಾರೆ.
ಮಂಡ್ಯ (ಅ. 18): ರೈತರಿಗೆ ಸರ್ಕಾರದಿಂದ ಗುಡ್ನ್ಯೂಸ್.! ಮೈಶುಗರ್ ಖಾಸಗೀಕರಣ ಆದೇಶವನ್ನು ಸಿಎಂ ವಾಪಸ್ ಪಡೆದಿದ್ಧಾರೆ.
' ಮೈಶುಗರ್ ಕಾರ್ಖಾನೆಗೆ ಈಗಿರುವ ಖಾಸಗೀಕರಣ ಆದೇಶವನ್ನು ನಿಲ್ಲಿಸಿದ್ದೇನೆ. ಇನ್ನೆರಡು ವರ್ಷ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಯುತ್ತದೆ. ಕೂಡಲೇ ಒಬ್ಬ ಎಂಡಿ, ಇಂಡಸ್ಟ್ರಿಯಲ್ ತಜ್ಞರನ್ನು ನೇಮಕ ಮಾಡಲಾಗುತ್ತದೆ.