ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ; 50 ಸಾವಿರ ಶಾಪ್‌ಗಳು ಕ್ಲೋಸ್.!

ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ; 50 ಸಾವಿರ ಶಾಪ್‌ಗಳು ಕ್ಲೋಸ್.!

Published : Aug 09, 2020, 11:55 AM IST

ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ ಇಟ್ಟಿದೆ. ಕೊರೊನಾ ಹೊಡೆತಕ್ಕೆ ಬೆಂಗಳೂರು ಬರಿದಾಗುತ್ತಿದೆ. ಯಾವ ಶಾಪ್‌ನಲ್ಲಾದ್ರೂ ಕೇಳಿ ಬ್ಯುಸಿನೆಸ್ ಇಲ್ಲ, ಹಾಕಿದ ದುಡ್ಡು ವಾಪಸ್ ಬರುತ್ತಿಲ್ಲ, ಏನ್ಮಾಡೋಣ'? ಅಂತಾರೆ. ಹಾಗಾಗಿ ಬೆಂಗಳೂರು ಒಂದರಲ್ಲೆ 50 ಸಾವಿರ ಶಾಪ್‌ಗಳು ಬಂದ್ ಆಗಿವೆ. 25 ಸಾವಿರ ಶಾಪ್‌ಗಳು ಬಂದ್ ಆಗುವ ಸಾಧ್ಯತೆ ಇದೆ. ಸಾಮಾನ್ಯ ಸಮಯಕ್ಕೆ ಹೋಲಿಸಿದರೆ ಶೇ. 25 ರಷ್ಟು ಬ್ಯುಸಿನೆಸ್ ಆಗುತ್ತಿಲ್ಲ. ಮಾಲಿಕರು ಬಾಡಿಗೆದಾರರನ್ನು ಹುಡುಕುತ್ತಿದ್ದಾರೆ. ಪ್ರಮುಖ ರಸ್ತೆಗಳ ಎದುರು To Let ಬೋರ್ಡ್ ಸಾಮಾನ್ಯವಾಗಿದೆ. 

ಬೆಂಗಳೂರು (ಆ. 09): ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ ಇಟ್ಟಿದೆ. ಕೊರೊನಾ ಹೊಡೆತಕ್ಕೆ ಬೆಂಗಳೂರು ಬರಿದಾಗುತ್ತಿದೆ. ಯಾವ ಶಾಪ್‌ನಲ್ಲಾದ್ರೂ ಕೇಳಿ ಬ್ಯುಸಿನೆಸ್ ಇಲ್ಲ, ಹಾಕಿದ ದುಡ್ಡು ವಾಪಸ್ ಬರುತ್ತಿಲ್ಲ, ಏನ್ಮಾಡೋಣ'? ಅಂತಾರೆ. ಹಾಗಾಗಿ ಬೆಂಗಳೂರು ಒಂದರಲ್ಲೆ 50 ಸಾವಿರ ಶಾಪ್‌ಗಳು ಬಂದ್ ಆಗಿವೆ. 25 ಸಾವಿರ ಶಾಪ್‌ಗಳು ಬಂದ್ ಆಗುವ ಸಾಧ್ಯತೆ ಇದೆ. ಸಾಮಾನ್ಯ ಸಮಯಕ್ಕೆ ಹೋಲಿಸಿದರೆ ಶೇ. 25 ರಷ್ಟು ಬ್ಯುಸಿನೆಸ್ ಆಗುತ್ತಿಲ್ಲ. ಮಾಲಿಕರು ಬಾಡಿಗೆದಾರರನ್ನು ಹುಡುಕುತ್ತಿದ್ದಾರೆ. ಪ್ರಮುಖ ರಸ್ತೆಗಳ ಎದುರು To Let ಬೋರ್ಡ್ ಸಾಮಾನ್ಯವಾಗಿದೆ. 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!