ಬೆಳ್ಳಿತೆರೆಯಲ್ಲಿ ಯಶ್ ಪರ್ವ ಆರಂಭ ಆಗಿ ಕಳೆಯಿತು 14 ವರ್ಷ, ಹೇಗಿತ್ತು ಜರ್ನಿ.?

ಬೆಳ್ಳಿತೆರೆಯಲ್ಲಿ ಯಶ್ ಪರ್ವ ಆರಂಭ ಆಗಿ ಕಳೆಯಿತು 14 ವರ್ಷ, ಹೇಗಿತ್ತು ಜರ್ನಿ.?

Published : Jul 19, 2022, 04:18 PM ISTUpdated : Jul 19, 2022, 05:24 PM IST

ಈ ಹುಡುಗ ಹಾಸನದ ಅಪ್ಪಟ ಹಳ್ಳಿ ಹುಡುಗ. ಹೆಸರು ನವೀನ್ ಕುಮಾರ್ ಗೌಡ. ಅಪ್ಪ ಬಿಎಂಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ರು. ಮಧ್ಯಮ ವರ್ಗದ ಕುಟುಂಬಂದಿಂದ ಬಂದ ಈ ಹುಡುಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್. ಅವ್ರೇ ರಾಕಿಂಗ್ ಸ್ಟಾರ್ ಯಶ್!
 

ಈ ಹುಡುಗ ಹಾಸನದ ಅಪ್ಪಟ ಹಳ್ಳಿ ಹುಡುಗ. ಹೆಸರು ನವೀನ್ ಕುಮಾರ್ ಗೌಡ. ಅಪ್ಪ ಬಿಎಂಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ರು. ಮಧ್ಯಮ ವರ್ಗದ ಕುಟುಂಬಂದಿಂದ ಬಂದ ಈ ಹುಡುಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್. ಅವ್ರೇ ರಾಕಿಂಗ್ ಸ್ಟಾರ್ ಯಶ್!

ಯಶ್ (Yash) ಜುಲೈ 18 ಕ್ಕೆ ನಾಯಕನಾಗಿ ಸಿನಿಮಾ ಜರ್ನಿ (Cine Journey)  ಶುರುಮಾಡಿ 14 ವರ್ಷ ಆಯ್ತು. ಜುಲೈ 18 ಯಶ್  ನಾಯಕನಾಗಿ ನಟಿಸಿದ ಮೊದಲ ಚಿತ್ರ ಮೊಗ್ಗಿನ ಮನಸ್ಸು ಬಿಡುಗಡೆ ಆದ ದಿನ. ಈ 14 ವರ್ಷದ ಯಶಿಸಂನ ಒಮ್ಮೆ ತಿರುವು ಹಾಕಿದ್ರೆ ಅಬ್ಬಬ್ಬ.! ರಾಕಿಯ ಸಾಧನೆ ಎಷ್ಟೊಂದು ರೋಚಕ ಅನಿಸುತ್ತೆ. ಬಣ್ಣದ ಜಗತ್ತಿನ ದಿಕ್ಕು ದೆಸೆ ಗೊತ್ತಿಲ್ಲದ ಯಶ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಲಗಿ ಬೇರೆ ಹೀರೋಗಳ ಹಾಗೆ ಚಿತ್ರಮಂದಿರಗಳ ಮುಂದೆ ನನ್ನದೊಂದು ಕಟೌಟ್ ನಿಲ್ಲಬೇಕು ಅಂತ ಗುರಿ ಇಟ್ಟುಕೊಂಡ ಕಲಾವಿದ. ಆರ್ಕೆಸ್ಟ್ರಾದಲಲ್ಲಿ ಡಾನ್ಸ್ ಮಾಡಿ ರಿಯಲ್ ಸ್ಟಾರ್ ಉಪೇಂದ್ರರಿಂದ ಭೇಷ್ ಎನಿಸಿಕೊಂಡು, ಬಿ.ವಿ.ಕಾರಂತರ 'ಬೆನಕ' ನಾಟಕ ಕಂಪನಿಯಲ್ಲಿ ಅಭಿನಯ ಕಲಿತು, ಕಿರುತೆರೆಯಲ್ಲಿ ನಂದ ಗೋಕುಲ, ಪ್ರೀತಿ ಇಲ್ಲದ ಮೇಲೆ ಧಾರವಾಹಿಯಲ್ಲಿ ನಟಿಸಿ ಕೊನೆಗೆ ಮೊಗ್ಗಿನ ಮನಸ್ಸು ಚಿತ್ರದಿಂದ ಹೀರೋ ಆಗಿ ಬಂದವರು ಯಶ್. 

ಯಶ್ ಸ್ಟಾರ್ ಆಗೋಕೆ ಒದ್ದಾಡುತ್ತಿದ್ದ ದಿನಗಳವು. ಧಾರವಾಹಿಯಲ್ಲಿ ರಾಕಿ ಅಭಿನಯಿಸುತ್ತಿದ್ರು. ಆದ್ರೆ ಆಗ ಯಶ್ರನ್ನ ಯಾರು ಕೇರ್ ಮಾಡುತ್ತಿರಲಿಲ್ವಂತೆ. ಯಶ್ರನ್ನ ಹೇಗೆ ಕಡೆಗಣಿಸಿದ್ರು, ಮತ್ತು ಅದನ್ನ ಚಾಲೇಜಿಂಗ್ ಆಗಿ ಪಡೆದ ಯಶ್ ಮುಂದೆ ಏನ್ ಮಾಡ್ಬೇಕು ಅಂತ ಹೇಗೆ ನಿರ್ಧರಿಸಿದ್ರು ಅಂತ ಅವ್ರ ಮಾತುಗಳಿಂದಲೇ ಕೇಳಿ..
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more