ಬಳ್ಳಾರಿ ಜೈಲ್ ಹೆಸರು ಕೇಳಿ ಬೆಚ್ಚಿ ಬಿದ್ದ Darshan Thoogudeepa; ನರಕ ‘ದರ್ಶನ’ ಮಾಡಿಸಿದ್ದ ಬಳ್ಳಾರಿ ಜೈಲು!

ಬಳ್ಳಾರಿ ಜೈಲ್ ಹೆಸರು ಕೇಳಿ ಬೆಚ್ಚಿ ಬಿದ್ದ Darshan Thoogudeepa; ನರಕ ‘ದರ್ಶನ’ ಮಾಡಿಸಿದ್ದ ಬಳ್ಳಾರಿ ಜೈಲು!

Published : Aug 19, 2025, 02:24 PM ISTUpdated : Aug 19, 2025, 02:27 PM IST

ಬೇಲ್ ರದ್ದಾಗಿ ಪರಪ್ಪನ ಅಗ್ರಹಾರ ಸೇರಿದುವ ದರ್ಶನ್​ನ ಬಳ್ಳಾರಿ ಜೈಲ್​ಗೆ ಶಿಫ್ಟ್ ಮಾಡೋ ತಯಾರಿ ನಡೀತಾ ಇದೆ. ಬಳ್ಳಾರಿ ಜೈಲ್ ಹೆಸರು ಕೇಳಿಯೇ ಬೆಚ್ಚಿಬೀಳ್ತಾ ಇರುವ ದಾಸ, ದಯವಿಟ್ಟು ಅಲ್ಲಿಗೆ ಮಾತ್ರ ಕಳಿಸಬೇಡಿ ಸ್ವಾಮಿ ಅಲವತ್ತುಕೊಳ್ತಾ ಇದ್ದಾನೆ. ಹಾಗಾದ್ರೆ ಏನಾಗಲಿದೆ ದಾಸನ ಬಳ್ಳಾರಿ ಭವಿಷ್ಯ..?

ದರ್ಶನ್​​​ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ತಯಾರಿ ನಡೀತಾ ಇದೆ. ಈ ಬಗ್ಗೆ ಸಿಟಿ ಸಿವಿಲ್ ಕೋರ್ಟ್​ಗೆ SPP ಅರ್ಜಿ ಸಲ್ಲಿಕೆ ಮಾಡಿದೆ. ಇದರ ಬಗ್ಗೆ ನಿಮಗೇನಾದ್ರೂ ಆಕ್ಷೇಪಣೆ ಇದ್ರೆ ತಿಳಿಸಿ ಅಂತ ದರ್ಶನ್ ಪರ ವಕೀಲರಿಗೆ ಸೂಚಿಸಿರುವ   ಕೋರ್ಟ್ ಆಗಸ್ಟ್ 23ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ದರ್ಶನ್ ಬಳ್ಳಾರಿ ಜೈಲ್ ಹೆಸರು ಕೇಳ್ತಾನೇ ಬೆಚ್ಚಿ ಬಿದ್ದಿದ್ದಾನಂತೆ. ಏನಾದ್ರೂ ಮಾಡಿ ನನ್ನನ್ನ ಶಿಫ್ಟ್ ಮಾಡದಂತೆ ಕೋರ್ಟ್​ಗೆ ಮನವರಿಕೆ ಮಾಡಿ ತನ್ನ ವಕೀಲರನ್ನ ಬೇಡಿಕೊಂಡಿದ್ದಾನಂತೆ. ಬಳ್ಳಾರಿ ಜೈಲಿಗೆ ಹೋಗೋದು ಒಂದೇ.. ನರಕಕ್ಕೆ ಹೋಗೋದೂ ಒಂದೇ.. ಅಂತ ಪರದಾಡ್ತಾ ಇದ್ದಾರಂತೆ.

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more