ಚಿತ್ರದುರ್ಗ ಕೋಟೆ ಮಾರ್ಗದರ್ಶಕರಿಗೆ ನೆರವಾದ ನಟ ಕಿಚ್ಚ ಸುದೀಪ್!

ಚಿತ್ರದುರ್ಗ ಕೋಟೆ ಮಾರ್ಗದರ್ಶಕರಿಗೆ ನೆರವಾದ ನಟ ಕಿಚ್ಚ ಸುದೀಪ್!

Suvarna News   | Asianet News
Published : May 31, 2021, 04:05 PM ISTUpdated : May 31, 2021, 04:14 PM IST

ಕೊರೋನಾ ಕಷ್ಟಗಾಲದಲ್ಲಿ ಜನರ ಸೇವೆಯಲ್ಲಿ ಬ್ಯೂಸಿಯಾಗಿರುವ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಇದೀಗ ಮತ್ತೊಂದು ಮಹತ್ವದ ಕೆಲಸ ಮಾಡಿದೆ. ಚಿತ್ರದುರ್ಗ ಕೋಟೆಯ ಪ್ರೇಕ್ಷಣೀಯ ಸ್ಥಳವನ್ನು ಬಂದ್ ಮಾಡಲಾಗಿದ್ದು, ದುಡಿಮೆ ಇಲ್ಲದೇ ಗೈಡ್ಸ್ ಕಂಗಾಲಾಗಿದ್ದರು. ತಕ್ಷಣವೇ ಸುದೀಪ್ ಚಾರಿಟಿ ಅವರನ್ನು ಸಂಪರ್ಕಿಸಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. 

ಕೊರೋನಾ ಕಷ್ಟಗಾಲದಲ್ಲಿ ಜನರ ಸೇವೆಯಲ್ಲಿ ಬ್ಯೂಸಿಯಾಗಿರುವ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಇದೀಗ ಮತ್ತೊಂದು ಮಹತ್ವದ ಕೆಲಸ ಮಾಡಿದೆ. ಚಿತ್ರದುರ್ಗ ಕೋಟೆಯ ಪ್ರೇಕ್ಷಣೀಯ ಸ್ಥಳವನ್ನು ಬಂದ್ ಮಾಡಲಾಗಿದ್ದು, ದುಡಿಮೆ ಇಲ್ಲದೇ ಗೈಡ್ಸ್ ಕಂಗಾಲಾಗಿದ್ದರು. ತಕ್ಷಣವೇ ಸುದೀಪ್ ಚಾರಿಟಿ ಅವರನ್ನು ಸಂಪರ್ಕಿಸಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 


 

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?