ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಹೋಮದ ಮೊರೆ: ಹಿರಿಯ ಪತ್ರಕರ್ತ ಜೋಗಿ ಕೊಟ್ಟಿದ್ದಾರೆ ಉತ್ತಮ ಸಲಹೆ!

ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಹೋಮದ ಮೊರೆ: ಹಿರಿಯ ಪತ್ರಕರ್ತ ಜೋಗಿ ಕೊಟ್ಟಿದ್ದಾರೆ ಉತ್ತಮ ಸಲಹೆ!

Published : Aug 14, 2024, 04:19 PM IST

ಹೋಮದ ನಂತರ ಬಿಡುಗಡೆಗೊಂಡ ಕನ್ನಡ ಚಿತ್ರಗಳು ನೂರು ದಿನಗಳ ಸಕ್ಷಸ್ ಕಾಣುತ್ತವಾ? ಈ ಕುರಿತು ಇನ್ನು ಕೆಲ ಹಿರಿಯರು ಏನ್ ಹೇಳಿದ್ದಾರೆ. ಕನ್ನಡ ಚಿತ್ರರಂಗ ಕಷ್ಟದಲ್ಲಿದೆ, ನೋವಿನಲ್ಲಿದೆ ಎಂಬ ಕಾರಣಕ್ಕೆ ಹಿರಿಯರೆಲ್ಲ ಸೇರಿಕೊಂಡು ಹೋಮ ಮಾಡಿಸಲು ಮುಂದಾಗಿದ್ದಾರೆ. 

ಕನ್ನಡ ಚಿತ್ರರಂಗದ ವತಿಯಿಂದ ಡಾ. ರಾಜ್ ಭವನದಲ್ಲಿ ಹೋಮ ನಡೆದಿದೆ. ಚಿತ್ರರಂಗದ ಏಳಿಗೆಗಾಗಿ ಈ ಹೋಮವನ್ನು ಮಾಡಲಾಗುತ್ತಿದೆಯಂತೆ. ಕೆಲ ತಿಂಗಳುಗಳಿಂದ ಚಿತ್ರರಂಗದಲ್ಲಿ ಬರೀ ಅಹಿತಕರ ಘಟನೆಗಳೇ ನಡೆದಿವೆ. ಹೀಗಾಗಿ ಚಿತ್ರರಂಗದ ಒಳಿತಿಗಾಗಿ, ಚಿತ್ರರಂಗದ ಅಭಿವೃದ್ಧಿಗಾಗಿ ಈ ಹೋಮ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ರೆ ನಾಳೆಯ ಈ ಹೋಮಕ್ಕೆ  ಚಿತ್ರರಂಗದಲ್ಲಿಯೇ ಅಪಸ್ವರವಿದೆ. ಆ ಕುರಿತು ತಿಳಿಯೋದೇ ಈ ಕ್ಷಣದ ವಿಶೇಷ ಸ್ಯಾಂಡಲ್ವುಡ್ಗೆ ಸರ್ಪಶಾಂತಿ..! ಹಾಗಿದ್ರೆ, ಇವರೆಲ್ಲ ಒಟ್ಟಾಗಿ ಹೋಮ-ಹವನ ಮಾಡಿಸಿದ ಮೇಲೆ ಕನ್ನಡ ಚಿತ್ರರಂಗ ಎದುರಿಸುತ್ತಿರು ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕು ಬಿಡುತ್ತಾ? ಹೋಮದ ನಂತರ ಬಿಡುಗಡೆಗೊಂಡ ಕನ್ನಡ ಚಿತ್ರಗಳು ನೂರು ದಿನಗಳ ಸಕ್ಷಸ್ ಕಾಣುತ್ತವಾ? ಈ ಕುರಿತು ಇನ್ನು ಕೆಲ ಹಿರಿಯರು ಏನ್ ಹೇಳಿದ್ದಾರೆ. ಕನ್ನಡ ಚಿತ್ರರಂಗ ಕಷ್ಟದಲ್ಲಿದೆ, ನೋವಿನಲ್ಲಿದೆ ಎಂಬ ಕಾರಣಕ್ಕೆ ಹಿರಿಯರೆಲ್ಲ ಸೇರಿಕೊಂಡು ಹೋಮ ಮಾಡಿಸಲು ಮುಂದಾಗಿದ್ದಾರೆ. 

ದೇವರನ್ನು ನಂಬುವುದುಮ ಪೂಜೆ, ಹೋಮ ಮಾಡಿಸುವುದು ತಪ್ಪಲ್ಲ. ಆದ್ರೆ, ಇದನ್ನು ಮಾಡಿಸಿ ಬಿಟ್ರೆ ಕನ್ನಡ ಚಿತ್ರರಂಗ ಏಳಿಗೆಯಾಗಿ ಬಿಡುತ್ತಾ? ಇದು ಹಿರಿಯ ಪತ್ರಕರ್ತ ಜೋಗಿಯವರ ಅಭಿಪ್ರಾಯ. ಇನ್ನು ಇದೇ ವಿಚಾರವಾಗಿ ಇನ್ನೊಬ್ಬ ಪ್ರಮುಖ ವ್ಯಕ್ತಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗ ಕಷ್ಟಗಳ ನಿವಾರಣೆಗಾಗಿ ನಾಳೆ ಹೋಮ ಮಾಡಿಸುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಚಕ್ರವರ್ತಿ ಚಂದ್ರಚೂಡ ಅವರನ್ನು ಕೇಳಿದಾಗ. ಹೇಳಿದ್ದೇನು ಇಲ್ಲಿ ಕೇಳಿ. ಹೋಮ ಮಾಡಿಸುವುದು ತಪ್ಪಲ್ಲ. ಆದ್ರೆ ತನ್ನ ಸಮಸ್ಯೆಗಳಿಗೆ ತಾನೇ ಹೊಣೆಯಾಗಿರುವ ಚಿತ್ರರಂಗ ನಿಜಕ್ಕೂ ಬದಲಾಗಬೇಕಿದೆ. ತನ್ನನ್ನು ತಾನು ಬದಲಿಸಿಕೊಂಡು ಮೈಕೊಡವಿಕೊಂಡು ಏಳಬೇಕಿದೆ. ಅಂದಾಗ ಮಾತ್ರ ಚಿತ್ರರಂಗ ಉಳಿಲು ಸಾಧ್ಯ ಎಂದು ತಿಳಿದವರು ಹೇಳಿದ್ದಾರೆ. ಇದನ್ನು ತಿಳಿದುಕೊಳ್ಳಬೇಕಾದವರು ತಿಳಿದುಕೊಂಡರೆ ಒಳ್ಳೆಯದು.

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more