ಗಾಳಿಪಟ-2; ಸೆನ್ಸೇಷನ್ ಸೃಷ್ಟಿಸಿದ ಭಟ್ರು-ಗಣಿ, ದಶಕದ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತಾ?

ಗಾಳಿಪಟ-2; ಸೆನ್ಸೇಷನ್ ಸೃಷ್ಟಿಸಿದ ಭಟ್ರು-ಗಣಿ, ದಶಕದ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತಾ?

Published : Aug 09, 2022, 11:57 AM IST

ಗಾಳಿಪಟ-2. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ  ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣಗಳು ಹತ್ತಾರಿವೆ. ದಶಕದ ಹಿಂದೆ ಬಂದ ಗಾಳಿಪಟ ಸಿನಿಮಾದ ಸೀಕ್ವೇಲ್ ಅನ್ನೋದು ಒಂದಾದ್ರೆ, ಈ ಸಿನಿಮಾದಿಂದ ವರ್ಷಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಟ್ರು ಮತ್ತೊಮ್ಮೆ ಜೊತೆಯಾದ್ದಾರೆ. ಅದಲ್ಲದೆ ಟ್ರೈಲರ್, ಟೀಸರ್, ಹಾಡುಗಳು ಸಿನಿ ಅಭಿಮಾನಿಗಳ ಕುತೂಹಲವನ್ನ ಹೆಚ್ಚುವಂತೆ ಮಾಡಿದೆ. ಗಾಳಿಪಟ-2 ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.  

ಗಾಳಿಪಟ-2. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ  ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣಗಳು ಹತ್ತಾರಿವೆ. ದಶಕದ ಹಿಂದೆ ಬಂದ ಗಾಳಿಪಟ ಸಿನಿಮಾದ ಸೀಕ್ವೇಲ್ ಅನ್ನೋದು ಒಂದಾದ್ರೆ, ಈ ಸಿನಿಮಾದಿಂದ ವರ್ಷಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಟ್ರು ಮತ್ತೊಮ್ಮೆ ಜೊತೆಯಾದ್ದಾರೆ. ಅದಲ್ಲದೆ ಟ್ರೈಲರ್, ಟೀಸರ್, ಹಾಡುಗಳು ಸಿನಿ ಅಭಿಮಾನಿಗಳ ಕುತೂಹಲವನ್ನ ಹೆಚ್ಚುವಂತೆ ಮಾಡಿದೆ. ಗಾಳಿಪಟ-2 ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.  ಕನ್ನಡ ಸಿನಿಮಾಗಳಿಗೆ ವರ್ಲ್ಡ್ ಮಾರ್ಕೆಟ್ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋದು ಗೊತ್ತಿರೋ ವಿಚಾರ. ಇಲ್ಲಿ ಹೇಗೆ ಕನ್ನಡ ಸಿನಿಮಾಗೆ ಕನ್ನಡಿಗರು ಕಾಯ್ತಾರೋ ಹಾಗೆ ಹೊರ ದೇಶದಲ್ಲೂ ಕನ್ನಡ ಚಿತ್ರಗಳಿಗೆ ಎದುರುನೋಡುತಿದ್ದಾರೆ. ಈಗಾಗ್ಲೆ ಆಸ್ಟ್ರೇಲಿಯಾ ಹಾಗು ಯುಎಸ್ಎ ನಲ್ಲಿ ಗಾಳಿಪಟ-2 ರಿಲೀಸ್ ಆಗೋ ಚಿತ್ರಮಂದಿರಗಳ ಲೀಸ್ಟ್ ಹೊರ ಬಿದ್ದಾಗಿದೆ. ಬುಕ್ ಮೈ ಶೋನಲ್ಲೂ ಸಿಕ್ಕಾಪಟ್ಟೆ ಲೈಕ್ಸ್ ಬಂದಿದ್ದು. ಸಿನಿಮಾ ನೋಡೋಕೆ ಕಾಯುತ್ತಿದ್ದಾರೆ. ಮತ್ತೊಂದು ಅಸಲಿ ವಿಚಾರ ಏನಪ್ಪ ಅಂದ್ರೆ ಗಾಳಿಪಟ -2 ಸಿನಿಮಾದ ಟಿಕೆಟ್ ಬುಕ್ಕಿಂಗ್ ಆರಂಭ ಆಗಿದೆ.  ಗಾಳಿಪಟ-2 ಸಿನಿಮಾ ಅಂದ್ರೆ ದಶಕದ ಹಿಂದೆ ಬಂದು ದೊಡ್ಡ ಹಿಸ್ಟರಿ ಸೃಷ್ಟಿಸಿದ್ದ ಗಾಳಿಪಟ ನೆನಪಾಗುತ್ತೆ. ಯಾಕಂದ್ರೆ ಹಳೆ ಗಾಳಿಪಟ 175 ದಿನ ಪ್ರದರ್ಶನ ಕಂಡಿತ್ತು. ಈ ಸಿನಿಮಾಗೆ ಗಣೇಶ್ ಒಂದು ಕೋಟಿ ಸಂಭಾವನೆ ಪಡೆದು, ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಅನ್ನೋ ರೆಕಾರ್ಡ್ ಮಾಡಿದ್ರು. ಆ ಸಿನಿಮಾ ಅದ್ಧೂರಿ ವೆಚ್ಚದಲ್ಲಿ ಬರೀ ಮಲೆನಾಡಿನಲ್ಲಿ ಮಾತ್ರ ನಿರ್ಮಾಣ ಆಗಿತ್ತು. ಆದ್ರೆ ಈಗ ಬರುತ್ತಿರೋ ಗಾಳಿಪಟ-2 ಮಲೆನಾಡಿನ ಜತೆಗೆ ಫಾರಿನ್ನಲ್ಲೂ ಶೂಟಿಂಗ್ ಆಗಿದೆ. ಗಣೇಶ್, ಲೂಸಿಯಾ ಪವನ್, ಅನಂತ್ ನಾಗ್, ಬುಲೆಟ್ ಪ್ರಕಾಶ್, ರಾಂಗಾಯಣ ರಘು,  ಹಾಗು ಮುದ್ದಾದ ಚೆಲುವೆಯರಾದ ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ಸೇರಿದಂತೆ ದೊಡ್ಡ ತಂಡವನ್ನ ಭಟ್ರು ಕಟ್ಟಿ ಗೆಲುವಿನ ಹಾದಿ ಹುಡುಕಿದ್ದಾರೆ.

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more