ದರ್ಶನ್ ಆ ಸಿನಿಮಾ ಶುರುವಾದಾಗಿನಿಂದ ಬರೀ ತೊಂದರೆನೇ? ನಟ ಕೈ ಪೆಟ್ಟು ಮಾಡಿಕೊಂಡಿದ್ದರಿಂದ..ಮರ್ಡರ್‌ವರೆಗೆ!

ದರ್ಶನ್ ಆ ಸಿನಿಮಾ ಶುರುವಾದಾಗಿನಿಂದ ಬರೀ ತೊಂದರೆನೇ? ನಟ ಕೈ ಪೆಟ್ಟು ಮಾಡಿಕೊಂಡಿದ್ದರಿಂದ..ಮರ್ಡರ್‌ವರೆಗೆ!

Published : Jun 17, 2024, 08:53 AM IST

ರೇಣುಕಾಸ್ವಾಮಿ ಕೊಲೆ ಕೇಸ್ ಮೇಲೆ ದರ್ಶನ್ ಅಂಡ್ ಗ್ಯಾಂಗ್  ಪೋಲೀಸರ ಅತಿಥಿಗಳಾಗಿದ್ದಾರೆ. ಇತ್ತ ದರ್ಶನ್ ಮೇಲೆ ಕೋಟ್ಯಾಂತರ ರೂಪಾಯಿ ಸುರಿದು ಸಿನಿಮಾ ಮಾಡ್ತಿರೋ ನಿರ್ಮಾಪಕರ ಕಷ್ಟ ಹೇಳತೀರದಾಗಿದೆ.

ಡೆವಿಲ್ ನಿರ್ದೇಶಕ ಕಮ್ ನಿರ್ಮಾಪಕ ಮಿಲನ ಪ್ರಕಾಶ್(Milana Prakash). ಡೆವಿಲ್‌ ಸಿನಿಮಾದ(Devil Movie) ಶೇ.50ಕ್ಕೂ ಹೆಚ್ಚು ಭಾಗ ಶೂಟಿಂಗ್ ಮುಗಿಸಿದ್ದಾರೆ. ಈಗ ದರ್ಶನ್ ಅರೆಸ್ಟ್ ಆಗಿ ಜೈಲಿನಲ್ಲಿದ್ದಾರೆ. ಚಿತ್ರಕ್ಕಾಗಿ ದರ್ಶನ್(Darshan) ಸಂಭಾವನೆಯೇ 22 ಕೋಟಿ ಎನ್ನಲಾಗಿದೆ. ಜೊತೆಗೆ ಸಿನಿಮಾಗೆ ಹಾಕಿರೋ ಬಂಡವಾಳ 40 ಕೋಟಿಗೂ ಹೆಚ್ಚೆನ್ನಲಾಗುತತಿದೆ. ದರ್ಶನ್ ಹೊರ ಬರದೇ ಹೋದಲ್ಲಿ ಸಿನಿಮಾದ ಕತೆ ಏನಾಗಬಹುದು.ನಿರ್ಮಾಪಕನ ಪಾಡೇನು ಅನ್ನೋದು ಒಂದುಕಡೆಯಾದ್ರೆ. ಅದ್ಯಾಕೋ ಡೆವಿಲ್ ಶುರುವಾದಾಗಿನಿಂದ್ಲೂ ದರ್ಶನ್ ಒಂದಲ್ಲಾ ಒಂದು ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದಾರೆ. ದರ್ಶನ್ ಲೈಫ್‌ಗೆ ಈ ಸಿನಿಮಾ ಡೇಂಜರ್ ಡೆವಿಲ್ ಆಗಿಯೇ ಕಾಡಿದೆ. ಡೆವಿಲ್ ಸಿನಿಮಾ ನಿಂತೋಗುತ್ತಿದೆಯಾ ..? ದರ್ಶನ್ ಇಲ್ಲದೆ ಇನ್ನು ಸಿನಿಮಾ ಶೂಟಿಂಗ್ ಹೇಗೆ ಸಾಧ್ಯ ಅದಕ್ಕೆ ಶೂಟಿಂಗ್ ನಿಲ್ಲಿಸಲು ಚಿಂತನೆ ನಡೆಸಿದೆಯಂತೆ ಚಿತ್ರತಂಡ. ನಟ ದರ್ಶನ್‌ಗೆ  "ಡೆವಿಲ್" ತಂದ ಸಂಕಷ್ಟ ಅಷ್ಟಿಷ್ಟಲ್ಲ. ಸಿನಿಮಾ ಅವರಿಗೆ ಬ್ಯಾಡ್ ಟೈಮ್ ತರಲಿಲ್ಲವಾದರೂ ಅದ್ಯಾಕೊ ದರ್ಶನ್ ಈ ಎಲ್ಲ ಬ್ಯಾಡ್ ರೀಸನ್ಸ್ಗೆ ದುರ್ಘಟನೆಗಳಿಗೆ,ಸಮಸ್ಯೆಗಳಿಗೆ ಕಾರಣವಾಗಿದ್ದರು. ಡೆವಿಲ್ ಶುರುವಾದ ಮೇಲೆ ಒಂದಲ್ಲಾ ಒಂದು ಕಾಂಟ್ರವರ್ಸಿಯನ್ನ ದರ್ಶನ್ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರ ಮನಸ್ಸಿಗೆ ಪೆಟ್ಟುಬೀಳಲಿದ್ದು, ಆತ್ಮೀಯರಿಂದ ದೂರಾವಾಗುವ ಸಾಧ್ಯತೆ ಇದೆ..

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!