ಜೈಲಿನಲ್ಲೇ ಕೂತು 'ನವಗ್ರಹ'ಕ್ಕೆ ದರ್ಶನ್ ಸ್ಕೆಚ್; ಈ ಸಿನಿಮಾ ಹಿಂದಿದೆ ರೋಚಕ ಕಹಾನಿ!

ಜೈಲಿನಲ್ಲೇ ಕೂತು 'ನವಗ್ರಹ'ಕ್ಕೆ ದರ್ಶನ್ ಸ್ಕೆಚ್; ಈ ಸಿನಿಮಾ ಹಿಂದಿದೆ ರೋಚಕ ಕಹಾನಿ!

Published : Oct 26, 2024, 02:06 PM ISTUpdated : Oct 26, 2024, 02:11 PM IST

2008ರಲ್ಲಿ ನವಗ್ರಹ ಸಿನಿಮಾ ಬಂದಿತ್ತು. ಆ ಟೈಂನಲ್ಲಿ ಸ್ಯಾಂಡಲ್​ವುಡ್​ ತುಂಬಾ ನೆಪೊಟಿಸಂ ಬೆಂಕಿ ಹೊತ್ತಿತ್ತು. ಕನ್ನಡದಲ್ಲಿ ಹೀರೋಗಳು ಮಕ್ಕಳೇ ಹೀರೋಗಳಾಗುತ್ತಾ ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಅಂತ ದೊಡ್ಡ ಟಾಕ್ ಆಗುತ್ತಿತ್ತು. ..

ಸ್ಟಾರ್​ ಮಕ್ಕಳ ವಿರುದ್ಧ ವಿಲನ್​ ಮಕ್ಕಳನ್ನ ಎತ್ತಿಕಟ್ಟಿದ್ದ ದರ್ಶನ್; ನವಗ್ರಹ ಸಿನಿಮಾದಲ್ಲಿ ವಿಲನ್​ ಮಕ್ಕಳೇ ಹೀರೋಗಳು:..!

2008ರಲ್ಲಿ ನವಗ್ರಹ ಸಿನಿಮಾ ಬಂದಿತ್ತು. ಆ ಟೈಂನಲ್ಲಿ ಸ್ಯಾಂಡಲ್​ವುಡ್​ ತುಂಬಾ ನೆಪೊಟಿಸಂ ಬೆಂಕಿ ಹೊತ್ತಿತ್ತು. ಕನ್ನಡದಲ್ಲಿ ಹೀರೋಗಳು ಮಕ್ಕಳೇ ಹೀರೋಗಳಾಗುತ್ತಾ ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಅಂತ ದೊಡ್ಡ ಟಾಕ್ ಆಗುತ್ತಿತ್ತು. ಕನ್ನಡದಲ್ಲಿ ದೊಡ್ಡ ದೊಡ್ಡ ವಿಲನ್​ಗಳಿದ್ರೂ ಅವರ ಮಕ್ಕಳಿಗೆ ಹೀರೋ ಪಟ್ಟ ಕಟ್ಟೋಕೆ ಯಾವ ನಿರ್ದೇಶಕನೂ ಮನಸ್ಸು ಮಾಡುತ್ತಿಲ್ಲ ಅಂತ ಗಾಂಧಿನಗರ ಪಡಸಾಲೆಯಲ್ಲಿ ಭಾರಿ ಚರ್ಚೆ ಆಗುತ್ತಿತ್ತು. ಆಗ ಆ ಹೀರೋಗಳ ಮಕ್ಕಳ ವಿರುದ್ಧ ವಿಲನ್ಸ್​ ಮಕ್ಕಳನ್ನ ಹೀರೋಗಳಾಗಿ ನಿಲ್ಲಿಸಿದ್ದೇ ನಟ ದರ್ಶನ್. ಹೀಗಾಗೆ ನವಗ್ರಹದಲ್ಲಿ ಕನ್ನಡದ ಟಾಪ್ ಮೋಸ್ಟ್ ವಿಲನ್ಸ್​ ಮಕ್ಕಳು ಹೀರೋಗಳಾಗಿ ಬಂದಿದ್ರು.. 
 
ಕನ್ನಡದ ಟಾಪ್ ಮೋಸ್ಟ್ ವಿಲನ್​ಗಳಾದ ಸುಧೀರ್​ ಮಗ ತರುಣ್​ ಸುಧೀರ್, ಕೀರ್ತಿರಾಜ್ ಮಗ ಧರ್ಮಕೀರ್ತಿ ರಾಜ್, ಪ್ರಭಾಕರ್ ಮಗ ವಿನೋದ್ ಪ್ರಭಾಕರ್​, ಲೋಕೇಶ್ ಮಗ ಸೃಜನ್ ಲೋಕೇಶ್, ತೂಗುದೀಪ್​ ಶ್ರೀನಿವಾಸ್ ಮಗ ದರ್ಶನ್, ದಿನೇಶ್​​​ ಮಗ ಗಿರಿ ದಿನೇಶ್,  ಸುಂದರ್​ ಕೃಷ್ಣ ಅರಸ್ ಮಗ ನಾಗೇಂದ್ರ ಅರಸ್​ ನವಗ್ರಹದಲ್ಲಿ ಹೀರೋಗಳಾಗಿ ಮಿಂಚಿದ್ರು.. ಆದರೆ, ನವಗ್ರಹ ಬಳಿಕ ಚಿತ್ರರಂಗದಲ್ಲಿ ಸಪರೇಟ್ ಆಗಿದ್ದರು ದರ್ಶನ್!.. ಯಾಕೆ ಹೀಗಾಯ್ತು, ಕಹಾನಿ ಇದೆ ವಿಡಿಯೋದಲ್ಲಿ, ನೋಡಿ.. 

 

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?