ಗಂಧದಗುಡಿ ನೆನಪಿನ ಬುತ್ತಿ ಬಿಚ್ಚಿಟ್ಟ ಅಶ್ವಿನಿ: ಹೇಗಿತ್ತು ಅಪ್ಪು ಜರ್ನಿ?

ಗಂಧದಗುಡಿ ನೆನಪಿನ ಬುತ್ತಿ ಬಿಚ್ಚಿಟ್ಟ ಅಶ್ವಿನಿ: ಹೇಗಿತ್ತು ಅಪ್ಪು ಜರ್ನಿ?

Published : Nov 16, 2022, 10:26 AM IST

ಗಂಧದಗುಡಿ ಸಿನಿಮಾವಾಗಿ ಬೆಳ್ಳಿತೆರೆ ಮೇಲೆ ಬಂದು ಜನರ ಮನ ಗೆದ್ದಿದೆ. ಕರ್ನಾಟಕದ ಸಂಪತ್ತನ್ನು ನಮ್ಮ ಮುಂದೆ ತೆರೆದಿಟ್ಟಿರೋ ಪುನೀತ್ ಜರ್ನಿ ಹೇಗಿತ್ತು ಎಂದು ಅಪ್ಪು ಪತ್ನಿ ಅಶ್ವಿನಿ ತೆರೆದಿಟ್ಟಿದ್ದಾರೆ.
 

ಗಂಧದ ಗುಡಿ ಸಿನಿಮಾದಲ್ಲಿ ಅಪ್ಪು ನನಗೆ ಹಾವು ಅಂದ್ರೆ ತುಂಬಾ ಭಯ ಆಗುತ್ತೆ ಅಂತಾರೆ. ದೊಡ್ಡ ಕಾಳಿಂಗ ಸರ್ಪ ಒಂದರ ರೆಸ್ಕ್ಯೂ ಮಾಡೋ ದೃಶ್ಯದಲ್ಲಿ ಅಪ್ಪು ಭಯಪಟ್ಟಿದ್ದನ್ನು ನೀವೆಲ್ಲಾ ನೋಡಿರ್ತಿರಾ. ಅಷ್ಟೆ ಅಲ್ಲ ನಿಮ್ಮ ಮನೆಗೆ ಹಾವೇನಾದ್ರು ಬಂದ್ರೆ ರೆಸ್ಕ್ಯೂ ಮಾಡೋಕೆ ನನ್ನನ್ನ ಕರೆಯಿರಿ ಅಂತ ಹೇಳ್ತಾರೆ ಪುನೀತ್. ಇದನ್ನೆಲ್ಲಾ ನೋಡುತ್ತಿದ್ರೆ ಕಣ್ಣು ತುಂಬಿ ಬರುತ್ತೆ. ಭಯನೂ ಆಗುತ್ತೆ. ಅದೇ ತರ ಹಾವಿನ ಚಿತ್ರೀಕರಣ ಮಾಡೋ ವಿಚಾರವನ್ನು ಪುನೀತ್ ತಮ್ಮ ಪತ್ನಿ ಅಶ್ವಿನಿಗೆ ಹೇಳಿದಾಗ ಅವರು ಕೂಡ ಭಯ ಪಟ್ಟಿದ್ರಂತೆ. ಹೀಗೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಎಲ್ಲಿ ಉಗ್ರಾವತಾರ ತಾಳ್ತಾರೋ ಅಂತ ಭಯ: ಉಪೇಂದ್ರ
 

05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more