ಸೂಪರ್ ಸ್ಟಾರ್‌ಗಳ ವಿಲನ್‌ಗೆ ಮಿಡಿದಿದ್ದು ಮೆಗಾ ಸ್ಟಾರ್‌ ಮಾತ್ರ: ಪೊನ್ನಾಂಬಲಂ ಬದುಕಿದ್ದೆ ರೋಚಕ ಕಥೆ..!

ಸೂಪರ್ ಸ್ಟಾರ್‌ಗಳ ವಿಲನ್‌ಗೆ ಮಿಡಿದಿದ್ದು ಮೆಗಾ ಸ್ಟಾರ್‌ ಮಾತ್ರ: ಪೊನ್ನಾಂಬಲಂ ಬದುಕಿದ್ದೆ ರೋಚಕ ಕಥೆ..!

Published : Jul 11, 2023, 03:25 PM IST

ಕಿಡ್ನಿ ಫೇಲೂರ್‌ ಆಗಿ ಸೂಸೈಡ್ ಮಾಡ್ಕೊಳ್ಳೋ ಮನಸ್ಸು ಮಾಡಿದ್ದ ಪೊನ್ನಂಬಲಂಗೆ  ಅಪೋಲೋ ಆಸ್ಪತ್ರೆಗೆ ಹೋಗುವಂತೆ ಹೇಳಿ, ಅವರ ಜೀವವನ್ನು ಮೆಗಾ ಸ್ಟಾರ್‌ ಚಿರಂಜೀವಿ ಉಳಿಸಿದ್ದರು. 
 

ಕನ್ನಡ, ತೆಲುಗು ತಮಿಳು ಮಲಯಾಳಂ, ಹಿಂದಿ ಭಾಷೆಯಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದ ಬಹುಭಾಷಾ ತಮಿಳು ವಿಲನ್ ಪೊನ್ನಾಂಬಲಂ(Ponnambalam).  ಸೂಪರ್ ಸ್ಟಾರ್ ರಜಿನಿಕಾಂತ್ರಿಂದ ಹಿಡಿದು ಕಮಲ್ ಹಾಸನ್ ಮೆಗಾಸ್ಟಾರ್ ಚಿರಂಜೀವಿ(Chiranjeevi) ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ಚಿತ್ರಗಳಲ್ಲಿ ನಟಿಸಿದಾರೆ. ಕಲ್ಲಿನಂತಿದ್ದ ಧಡೂತಿ ದೇಹದ ಪೊನ್ನಾಂಬಲಂ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ರು. ಜೀವನಾನೆ ಬೇಡ ಅನ್ನೋ ಪರಿಸ್ತಿತಿ  ವಿಲನ್ ಪೊನ್ನಾಂಬಲಂ ಪರಿಸ್ತಿತಿ. ಕಿಡ್ನಿ ಫೈಲ್ಯೂರ್ ಆಗಿತ್ತು. ಡಯಾಲಿಸಿಸ್‌ಗೆ(dialysis ) ಪ್ರತಿ ತಿಂಗಳು 17 ಸಾವಿರ ರೂಪಾಯಿ ಬೇಕಾಗಿತ್ತು. ಆಗ ಅಷ್ಟೇನು ಸಿನಿಮಾಗಳಲ್ಲೂ ನಟಿಸದ ಪೊನ್ನಾಂಬಲಂ ಹಲವು ಬಿಗ್ ಸ್ಟಾರ್ಸ್ಗೆ ಕರೆ ಮಾಡಿದ್ರೂ ಯಾರಿಂದಲೂ ಸಹಾಯ ಆಗಲಿಲ್ಲ. ಆಗ ಒಂದು ಮಿರಾಕಲ್ ನಡದೇ ಹೋಯ್ತು.ಅಕ್ಕನ ಮಗ ಒಮ್ಮೆ ಇಲ್ಲೇ ಆಂಜನೇಯನ ದೇವಸ್ಥಾನವಿದೆ. ದೇವರ ದರ್ಶನ ಮಾಡಿ ಬರೋಣ ಬನ್ನಿ ಎಂದು  ಕರೆದುಕೊಂಡು ಹೋಗ್ತಾರೆ. ಅಲ್ಲಿನ ಪೂಜಾರಿ ಚಿರಂಜೀಭವ  ಎಂದು ಮೂರು ಬಾರಿ ಆಶೀರ್ವಧಿಸುತ್ತಾರೆ. ಆಗ ತಕ್ಷಣ ತಲೆಗೆ ಮೆಗಾಸ್ಟಾರ್ ನೆನಪಾಗುತ್ತಾರೆ. ಯಾರಿಂದಲೋ ನಂಬರ್ ಪಡೆದು. ಮೆಗಾಸ್ಟಾರ್ ಚಿರಂಜೀವಿಗೆ ಪೊನ್ನಂಬಲಂ ಮೆಸೇಜ್ ಮಾಡುತ್ತಾರೆ. ಅಷ್ಟೆ. 10 ನಿಮಿಷದಲ್ಲಿ ಕಾಲ್ ಮಾಡ್ತೀತಿ ಎಂದು ಹೇಳಿ ತಕ್ಷಣ ಕರೆ ಮಾಡಿ ಹೇಗಿದ್ದೀರೆಂದು ವಿಚಾರಿಸುತ್ತಾರೆ. ಪೊನ್ನಂಬಲಂ. ನನ್ನ ಕೊನೆಯ ಪ್ರಯತ್ನ, ನಂಬಿಕೆ  ನೀವು. ಸತ್ತೆ ಹೋಗ್ಬೇಕು ಅನ್ನೂ ಮನಸ್ಸು ಮಾಡಿದ್ದೀನೆಂದಾಗ. ತಕ್ಷಣ ಚಿರಂಜೀವಿ ಸ್ಪಂದಿಸಿ ಅಪೋಲೊ ಆಸ್ಪತ್ರೆಗೆ ಹೋಗುವಂತೆ ಹೇಳುತ್ತಾರೆ. ಮುಂದೆ ನಡೆದದ್ದಲ್ಲಾ ಮಿರಾಕಲ್ ಎನ್ನುತ್ತಾರೆ ಸಾವನ್ನು ಗೆದ್ದ ಪೊನ್ನಂಬಲಂ.

ಇದನ್ನೂ ವೀಕ್ಷಿಸಿ:  ಮಲೇಶಿಯಾದಲ್ಲಿ ಕೂತು 'ಮಾಸ್' ಸಿನಿಮಾ ಸುಳಿವು ಕೊಟ್ಟ ರಾಕಿ: ಕೆಜಿಎಫ್ ಮೀರಿಸುತ್ತಾ ಯಶ್ 19 ಸಿನಿಮ ?

04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
Read more