ಸೂಪರ್ ಸ್ಟಾರ್‌ಗಳ ವಿಲನ್‌ಗೆ ಮಿಡಿದಿದ್ದು ಮೆಗಾ ಸ್ಟಾರ್‌ ಮಾತ್ರ: ಪೊನ್ನಾಂಬಲಂ ಬದುಕಿದ್ದೆ ರೋಚಕ ಕಥೆ..!

ಸೂಪರ್ ಸ್ಟಾರ್‌ಗಳ ವಿಲನ್‌ಗೆ ಮಿಡಿದಿದ್ದು ಮೆಗಾ ಸ್ಟಾರ್‌ ಮಾತ್ರ: ಪೊನ್ನಾಂಬಲಂ ಬದುಕಿದ್ದೆ ರೋಚಕ ಕಥೆ..!

Published : Jul 11, 2023, 03:25 PM IST

ಕಿಡ್ನಿ ಫೇಲೂರ್‌ ಆಗಿ ಸೂಸೈಡ್ ಮಾಡ್ಕೊಳ್ಳೋ ಮನಸ್ಸು ಮಾಡಿದ್ದ ಪೊನ್ನಂಬಲಂಗೆ  ಅಪೋಲೋ ಆಸ್ಪತ್ರೆಗೆ ಹೋಗುವಂತೆ ಹೇಳಿ, ಅವರ ಜೀವವನ್ನು ಮೆಗಾ ಸ್ಟಾರ್‌ ಚಿರಂಜೀವಿ ಉಳಿಸಿದ್ದರು. 
 

ಕನ್ನಡ, ತೆಲುಗು ತಮಿಳು ಮಲಯಾಳಂ, ಹಿಂದಿ ಭಾಷೆಯಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದ ಬಹುಭಾಷಾ ತಮಿಳು ವಿಲನ್ ಪೊನ್ನಾಂಬಲಂ(Ponnambalam).  ಸೂಪರ್ ಸ್ಟಾರ್ ರಜಿನಿಕಾಂತ್ರಿಂದ ಹಿಡಿದು ಕಮಲ್ ಹಾಸನ್ ಮೆಗಾಸ್ಟಾರ್ ಚಿರಂಜೀವಿ(Chiranjeevi) ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ಚಿತ್ರಗಳಲ್ಲಿ ನಟಿಸಿದಾರೆ. ಕಲ್ಲಿನಂತಿದ್ದ ಧಡೂತಿ ದೇಹದ ಪೊನ್ನಾಂಬಲಂ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ರು. ಜೀವನಾನೆ ಬೇಡ ಅನ್ನೋ ಪರಿಸ್ತಿತಿ  ವಿಲನ್ ಪೊನ್ನಾಂಬಲಂ ಪರಿಸ್ತಿತಿ. ಕಿಡ್ನಿ ಫೈಲ್ಯೂರ್ ಆಗಿತ್ತು. ಡಯಾಲಿಸಿಸ್‌ಗೆ(dialysis ) ಪ್ರತಿ ತಿಂಗಳು 17 ಸಾವಿರ ರೂಪಾಯಿ ಬೇಕಾಗಿತ್ತು. ಆಗ ಅಷ್ಟೇನು ಸಿನಿಮಾಗಳಲ್ಲೂ ನಟಿಸದ ಪೊನ್ನಾಂಬಲಂ ಹಲವು ಬಿಗ್ ಸ್ಟಾರ್ಸ್ಗೆ ಕರೆ ಮಾಡಿದ್ರೂ ಯಾರಿಂದಲೂ ಸಹಾಯ ಆಗಲಿಲ್ಲ. ಆಗ ಒಂದು ಮಿರಾಕಲ್ ನಡದೇ ಹೋಯ್ತು.ಅಕ್ಕನ ಮಗ ಒಮ್ಮೆ ಇಲ್ಲೇ ಆಂಜನೇಯನ ದೇವಸ್ಥಾನವಿದೆ. ದೇವರ ದರ್ಶನ ಮಾಡಿ ಬರೋಣ ಬನ್ನಿ ಎಂದು  ಕರೆದುಕೊಂಡು ಹೋಗ್ತಾರೆ. ಅಲ್ಲಿನ ಪೂಜಾರಿ ಚಿರಂಜೀಭವ  ಎಂದು ಮೂರು ಬಾರಿ ಆಶೀರ್ವಧಿಸುತ್ತಾರೆ. ಆಗ ತಕ್ಷಣ ತಲೆಗೆ ಮೆಗಾಸ್ಟಾರ್ ನೆನಪಾಗುತ್ತಾರೆ. ಯಾರಿಂದಲೋ ನಂಬರ್ ಪಡೆದು. ಮೆಗಾಸ್ಟಾರ್ ಚಿರಂಜೀವಿಗೆ ಪೊನ್ನಂಬಲಂ ಮೆಸೇಜ್ ಮಾಡುತ್ತಾರೆ. ಅಷ್ಟೆ. 10 ನಿಮಿಷದಲ್ಲಿ ಕಾಲ್ ಮಾಡ್ತೀತಿ ಎಂದು ಹೇಳಿ ತಕ್ಷಣ ಕರೆ ಮಾಡಿ ಹೇಗಿದ್ದೀರೆಂದು ವಿಚಾರಿಸುತ್ತಾರೆ. ಪೊನ್ನಂಬಲಂ. ನನ್ನ ಕೊನೆಯ ಪ್ರಯತ್ನ, ನಂಬಿಕೆ  ನೀವು. ಸತ್ತೆ ಹೋಗ್ಬೇಕು ಅನ್ನೂ ಮನಸ್ಸು ಮಾಡಿದ್ದೀನೆಂದಾಗ. ತಕ್ಷಣ ಚಿರಂಜೀವಿ ಸ್ಪಂದಿಸಿ ಅಪೋಲೊ ಆಸ್ಪತ್ರೆಗೆ ಹೋಗುವಂತೆ ಹೇಳುತ್ತಾರೆ. ಮುಂದೆ ನಡೆದದ್ದಲ್ಲಾ ಮಿರಾಕಲ್ ಎನ್ನುತ್ತಾರೆ ಸಾವನ್ನು ಗೆದ್ದ ಪೊನ್ನಂಬಲಂ.

ಇದನ್ನೂ ವೀಕ್ಷಿಸಿ:  ಮಲೇಶಿಯಾದಲ್ಲಿ ಕೂತು 'ಮಾಸ್' ಸಿನಿಮಾ ಸುಳಿವು ಕೊಟ್ಟ ರಾಕಿ: ಕೆಜಿಎಫ್ ಮೀರಿಸುತ್ತಾ ಯಶ್ 19 ಸಿನಿಮ ?

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more