ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!

ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!

Published : Jan 17, 2025, 12:14 PM IST

ಒಂದು ಕಡೆ ರೈಲಿಗೆ ಎದೆಕೊಟ್ಟು ಯುವಕನ ಆತ್ಮಹತ್ಯೆ.. ಇನ್ನೊಂದು ಕಡೆ ರೈಲಿನ ಕೆಳಗೆ ಮಲಗಿ ಆರಾಮಾಗಿ ಮೇಲೆದ್ದ ಭೂಪ..ಇಲ್ಲೊಬ್ಬ ಬೈಕ್ ರೈಡರ್ ಇದ್ದಾನೆ.. ಆತ ಬರೀ ರೈಡರ್ ಅಲ್ಲ, ಪಂಟರ್ ರೈಡರ್.. ಸೈಕಲ್ನಲ್ಲಿ ಕಾರ್ಗಳಿಗೆ ಚಮಕ್ ಕೊಡಲು ಹೋದವನು ಕಾರ್ಗೆ ಗುದ್ದಿ ಪಲ್ಟಿಯಾದ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ. 

ಬೆಂಗಳೂರು(ಜ.17):  ಪೋಷಕರೇ ಎಚ್ಚರ..ಎಚ್ಚರ.. ಮಕ್ಕಳನ್ನ ಆಟವಾಡೋಕೆ ಬಿಡೋ ಮುನ್ನ ಜೋಪಾನ. ಟೋಲ್ ಗೇಟ್‌ಗೆ ಗುದ್ದಿದ ಕಾರು ಛಿದ್ರ.. ಛಿದ್ರ. ಮೊದಲು ಬೈಕ್‌ಗೆ ಡ್ಯಾಶ್, ಆ ಮೇಲೆ ಕಾಂಪೌಂಡ್ ಒಡೆದು ನುಗ್ಗಿದ ಮತ್ತೊಂದು ಕಾರು. ಪಾದಚಾರಿ ಪಾಲಿಗೆ ಮೃತ್ಯುವಾದ ಡ್ರೈವರ್. ಕಾಡಾನೆ ಜೊತೆ ಯುವಕನ ಕೀಟಲೆ.. ಕೆರಳಿದ ಗಜರಾಜ. ನಾಯಿಗಳಿವೆ ಎಚ್ಚರಿಕೆ..ಶ್ವಾನ ಸಂಕಟ ಒಂದಾ..ಎರಡಾ..? ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

ಒಂದು ಕಡೆ ರೈಲಿಗೆ ಎದೆಕೊಟ್ಟು ಯುವಕನ ಆತ್ಮಹತ್ಯೆ.. ಇನ್ನೊಂದು ಕಡೆ ರೈಲಿನ ಕೆಳಗೆ ಮಲಗಿ ಆರಾಮಾಗಿ ಮೇಲೆದ್ದ ಭೂಪ..ಇಲ್ಲೊಬ್ಬ ಬೈಕ್ ರೈಡರ್ ಇದ್ದಾನೆ.. ಆತ ಬರೀ ರೈಡರ್ ಅಲ್ಲ, ಪಂಟರ್ ರೈಡರ್.. ಸೈಕಲ್ನಲ್ಲಿ ಕಾರ್ಗಳಿಗೆ ಚಮಕ್ ಕೊಡಲು ಹೋದವನು ಕಾರ್ಗೆ ಗುದ್ದಿ ಪಲ್ಟಿಯಾದ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ.. ಅವುಗಳನ್ನ ತೋರಿಸ್ತೀವಿ ನೋಡಿ.

ಎಂಟೆದೆ ಭಂಟ ಈ ಟ್ರ್ಯಾಕ್ಟರ್ ಡ್ರೈವರ್: ತಿಮಿಂಗಿಲದ ಪವರ್‌ಗೆ ಯಾವ ಹಡಗೂ ಲೆಕ್ಕಕ್ಕಿಲ್ಲ!

ಕಾರ್ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಬಿದ್ದಿದ್ರು ಕಾರ್ ನಿಲ್ಲಿಸದೇ ಎಳೆದೊಯ್ದಿದ್ದಾರೆ ದೂರ್ತರು. ಮತ್ತೊಂದು ಕಡೆ ಟೀ ಅಂಗಡಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಪಾಪಿಗಳು. ಕಾರ್ ಬಾನೆಟ್ ಮೇಲೆ ಒದ್ದಾಡಿದ ಯುವಕ..ಬಿಟ್ಟುಬಿಡಿ ದಮ್ಮಯ್ಯ ಅಂದ್ರು ಕಾರ್ ನಿಲ್ಲಿಸದ ಕೀಚಕರು.. ಟೀ ಸ್ಟಾಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು..ರೀಲ್ಸ್ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ.. ಹೊಂಚು ಹಾಕಿ ಸರ ಎಗರಿಸಲು ಬಂದವನ ಪ್ಲಾನ್ ವಿಫಲ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.

ಅನಾಹುತಗಳು ಸಂಭವಿಸೋಕೆ ಹೆಚ್ಚೇನು ಸಮಯ ಬೇಕಾಗಿಲ್ಲ. ಕೆಲವೇ ಕೆಲವು ಸೆಕೆಂಡ್ಗಳು ಸಾಕು. ಈ ರೀತಿಯ ಒಂದಿಷ್ಟು ವೈರಲ್ ವಿಡಿಯೋಗಳಿವೆ. ಕ್ವಿಕ್ ಆಗಿ ಅವುಗಳನ್ನ ನೋಡ್ಕೊಂಡು ಬರೋಣ ಬನ್ನಿ.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more