ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!

ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!

Published : Jan 17, 2025, 12:14 PM IST

ಒಂದು ಕಡೆ ರೈಲಿಗೆ ಎದೆಕೊಟ್ಟು ಯುವಕನ ಆತ್ಮಹತ್ಯೆ.. ಇನ್ನೊಂದು ಕಡೆ ರೈಲಿನ ಕೆಳಗೆ ಮಲಗಿ ಆರಾಮಾಗಿ ಮೇಲೆದ್ದ ಭೂಪ..ಇಲ್ಲೊಬ್ಬ ಬೈಕ್ ರೈಡರ್ ಇದ್ದಾನೆ.. ಆತ ಬರೀ ರೈಡರ್ ಅಲ್ಲ, ಪಂಟರ್ ರೈಡರ್.. ಸೈಕಲ್ನಲ್ಲಿ ಕಾರ್ಗಳಿಗೆ ಚಮಕ್ ಕೊಡಲು ಹೋದವನು ಕಾರ್ಗೆ ಗುದ್ದಿ ಪಲ್ಟಿಯಾದ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ. 

ಬೆಂಗಳೂರು(ಜ.17):  ಪೋಷಕರೇ ಎಚ್ಚರ..ಎಚ್ಚರ.. ಮಕ್ಕಳನ್ನ ಆಟವಾಡೋಕೆ ಬಿಡೋ ಮುನ್ನ ಜೋಪಾನ. ಟೋಲ್ ಗೇಟ್‌ಗೆ ಗುದ್ದಿದ ಕಾರು ಛಿದ್ರ.. ಛಿದ್ರ. ಮೊದಲು ಬೈಕ್‌ಗೆ ಡ್ಯಾಶ್, ಆ ಮೇಲೆ ಕಾಂಪೌಂಡ್ ಒಡೆದು ನುಗ್ಗಿದ ಮತ್ತೊಂದು ಕಾರು. ಪಾದಚಾರಿ ಪಾಲಿಗೆ ಮೃತ್ಯುವಾದ ಡ್ರೈವರ್. ಕಾಡಾನೆ ಜೊತೆ ಯುವಕನ ಕೀಟಲೆ.. ಕೆರಳಿದ ಗಜರಾಜ. ನಾಯಿಗಳಿವೆ ಎಚ್ಚರಿಕೆ..ಶ್ವಾನ ಸಂಕಟ ಒಂದಾ..ಎರಡಾ..? ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

ಒಂದು ಕಡೆ ರೈಲಿಗೆ ಎದೆಕೊಟ್ಟು ಯುವಕನ ಆತ್ಮಹತ್ಯೆ.. ಇನ್ನೊಂದು ಕಡೆ ರೈಲಿನ ಕೆಳಗೆ ಮಲಗಿ ಆರಾಮಾಗಿ ಮೇಲೆದ್ದ ಭೂಪ..ಇಲ್ಲೊಬ್ಬ ಬೈಕ್ ರೈಡರ್ ಇದ್ದಾನೆ.. ಆತ ಬರೀ ರೈಡರ್ ಅಲ್ಲ, ಪಂಟರ್ ರೈಡರ್.. ಸೈಕಲ್ನಲ್ಲಿ ಕಾರ್ಗಳಿಗೆ ಚಮಕ್ ಕೊಡಲು ಹೋದವನು ಕಾರ್ಗೆ ಗುದ್ದಿ ಪಲ್ಟಿಯಾದ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ.. ಅವುಗಳನ್ನ ತೋರಿಸ್ತೀವಿ ನೋಡಿ.

ಎಂಟೆದೆ ಭಂಟ ಈ ಟ್ರ್ಯಾಕ್ಟರ್ ಡ್ರೈವರ್: ತಿಮಿಂಗಿಲದ ಪವರ್‌ಗೆ ಯಾವ ಹಡಗೂ ಲೆಕ್ಕಕ್ಕಿಲ್ಲ!

ಕಾರ್ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಬಿದ್ದಿದ್ರು ಕಾರ್ ನಿಲ್ಲಿಸದೇ ಎಳೆದೊಯ್ದಿದ್ದಾರೆ ದೂರ್ತರು. ಮತ್ತೊಂದು ಕಡೆ ಟೀ ಅಂಗಡಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಪಾಪಿಗಳು. ಕಾರ್ ಬಾನೆಟ್ ಮೇಲೆ ಒದ್ದಾಡಿದ ಯುವಕ..ಬಿಟ್ಟುಬಿಡಿ ದಮ್ಮಯ್ಯ ಅಂದ್ರು ಕಾರ್ ನಿಲ್ಲಿಸದ ಕೀಚಕರು.. ಟೀ ಸ್ಟಾಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು..ರೀಲ್ಸ್ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ.. ಹೊಂಚು ಹಾಕಿ ಸರ ಎಗರಿಸಲು ಬಂದವನ ಪ್ಲಾನ್ ವಿಫಲ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.

ಅನಾಹುತಗಳು ಸಂಭವಿಸೋಕೆ ಹೆಚ್ಚೇನು ಸಮಯ ಬೇಕಾಗಿಲ್ಲ. ಕೆಲವೇ ಕೆಲವು ಸೆಕೆಂಡ್ಗಳು ಸಾಕು. ಈ ರೀತಿಯ ಒಂದಿಷ್ಟು ವೈರಲ್ ವಿಡಿಯೋಗಳಿವೆ. ಕ್ವಿಕ್ ಆಗಿ ಅವುಗಳನ್ನ ನೋಡ್ಕೊಂಡು ಬರೋಣ ಬನ್ನಿ.

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more