ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

Published : Dec 06, 2020, 11:43 AM IST

ಹೆಂಗಳೆಯರು ಅಕ್ಕಪಕ್ಕದವರ ಜೊತೆ ಕಸದ ವಿಚಾರಕ್ಕೆ ಕಿತ್ತಾಡೋದನ್ನು ನೋಡುತ್ತೇವೆ. ಇಲ್ಲೊಂದು ಕಡೆ ಆಂಟಿಯರು ಕಸಕ್ಕಾಗಿ ಕೊಚ್ಚೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಹೇಳೋದು ಜಡೆ ವಿಷ್ಯ ಬೇಡವೋ ಶಿಷ್ಯ ಅಂತ!

ಬೆಂಗಳೂರು (ಡಿ. 06): ಹಾವು ಅಂದ್ರೆ ಸಾಕು, ನಾವು ಮಾರು ದೂರ ಓಡಿ ಹೋಗ್ತೀವಿ. ಇನ್ನು ಅದನ್ನು ಹಿಡಿಯುವುದಂತೂ ದೂರದ ಮಾತು. ಅಂತದ್ರಲ್ಲಿ ಇಲ್ಲೊಬ್ಬ ತಾತ ಹಾವು ಹಿಡಿದು , ಅದನ್ನೇ ಮಾಲೆ ಮಾಡಿಕೊಂಡಿದ್ದಾನೆ. 

ಚಿರತೆಯೊಂದು ಬಾಯಾರಿದೆ ಅಂತ ನೀರು ಕುಡಿಯುತ್ತಿತ್ತು. ಕಿಲ್ಲರ್ ಮೊಸಳೆಯೊಂದು ಸಡನ್ ಅಟ್ಯಾಕ್ ಮಾಡಿ ಚಿರತೆಯನ್ನು ಎಳೆದೊಯ್ದಿದೆ. ಹೆಂಗಳೆಯರು ಅಕ್ಕಪಕ್ಕದವರ ಜೊತೆ ಕಸದ ವಿಚಾರಕ್ಕೆ ಕಿತ್ತಾಡೋದನ್ನು ನೋಡುತ್ತೇವೆ. ಇಲ್ಲೊಂದು ಕಡೆ ಆಂಟಿಯರು ಕಸಕ್ಕಾಗಿ ಕೊಚ್ಚೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಹೇಳೋದು ಜಡೆ ವಿಷ್ಯ ಬೇಡವೋ ಶಿಷ್ಯ ಅಂತ!

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು