ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

Published : Dec 06, 2020, 11:43 AM IST

ಹೆಂಗಳೆಯರು ಅಕ್ಕಪಕ್ಕದವರ ಜೊತೆ ಕಸದ ವಿಚಾರಕ್ಕೆ ಕಿತ್ತಾಡೋದನ್ನು ನೋಡುತ್ತೇವೆ. ಇಲ್ಲೊಂದು ಕಡೆ ಆಂಟಿಯರು ಕಸಕ್ಕಾಗಿ ಕೊಚ್ಚೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಹೇಳೋದು ಜಡೆ ವಿಷ್ಯ ಬೇಡವೋ ಶಿಷ್ಯ ಅಂತ!

ಬೆಂಗಳೂರು (ಡಿ. 06): ಹಾವು ಅಂದ್ರೆ ಸಾಕು, ನಾವು ಮಾರು ದೂರ ಓಡಿ ಹೋಗ್ತೀವಿ. ಇನ್ನು ಅದನ್ನು ಹಿಡಿಯುವುದಂತೂ ದೂರದ ಮಾತು. ಅಂತದ್ರಲ್ಲಿ ಇಲ್ಲೊಬ್ಬ ತಾತ ಹಾವು ಹಿಡಿದು , ಅದನ್ನೇ ಮಾಲೆ ಮಾಡಿಕೊಂಡಿದ್ದಾನೆ. 

ಚಿರತೆಯೊಂದು ಬಾಯಾರಿದೆ ಅಂತ ನೀರು ಕುಡಿಯುತ್ತಿತ್ತು. ಕಿಲ್ಲರ್ ಮೊಸಳೆಯೊಂದು ಸಡನ್ ಅಟ್ಯಾಕ್ ಮಾಡಿ ಚಿರತೆಯನ್ನು ಎಳೆದೊಯ್ದಿದೆ. ಹೆಂಗಳೆಯರು ಅಕ್ಕಪಕ್ಕದವರ ಜೊತೆ ಕಸದ ವಿಚಾರಕ್ಕೆ ಕಿತ್ತಾಡೋದನ್ನು ನೋಡುತ್ತೇವೆ. ಇಲ್ಲೊಂದು ಕಡೆ ಆಂಟಿಯರು ಕಸಕ್ಕಾಗಿ ಕೊಚ್ಚೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಹೇಳೋದು ಜಡೆ ವಿಷ್ಯ ಬೇಡವೋ ಶಿಷ್ಯ ಅಂತ!

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!