ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

Published : Dec 06, 2020, 11:43 AM IST

ಹೆಂಗಳೆಯರು ಅಕ್ಕಪಕ್ಕದವರ ಜೊತೆ ಕಸದ ವಿಚಾರಕ್ಕೆ ಕಿತ್ತಾಡೋದನ್ನು ನೋಡುತ್ತೇವೆ. ಇಲ್ಲೊಂದು ಕಡೆ ಆಂಟಿಯರು ಕಸಕ್ಕಾಗಿ ಕೊಚ್ಚೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಹೇಳೋದು ಜಡೆ ವಿಷ್ಯ ಬೇಡವೋ ಶಿಷ್ಯ ಅಂತ!

ಬೆಂಗಳೂರು (ಡಿ. 06): ಹಾವು ಅಂದ್ರೆ ಸಾಕು, ನಾವು ಮಾರು ದೂರ ಓಡಿ ಹೋಗ್ತೀವಿ. ಇನ್ನು ಅದನ್ನು ಹಿಡಿಯುವುದಂತೂ ದೂರದ ಮಾತು. ಅಂತದ್ರಲ್ಲಿ ಇಲ್ಲೊಬ್ಬ ತಾತ ಹಾವು ಹಿಡಿದು , ಅದನ್ನೇ ಮಾಲೆ ಮಾಡಿಕೊಂಡಿದ್ದಾನೆ. 

ಚಿರತೆಯೊಂದು ಬಾಯಾರಿದೆ ಅಂತ ನೀರು ಕುಡಿಯುತ್ತಿತ್ತು. ಕಿಲ್ಲರ್ ಮೊಸಳೆಯೊಂದು ಸಡನ್ ಅಟ್ಯಾಕ್ ಮಾಡಿ ಚಿರತೆಯನ್ನು ಎಳೆದೊಯ್ದಿದೆ. ಹೆಂಗಳೆಯರು ಅಕ್ಕಪಕ್ಕದವರ ಜೊತೆ ಕಸದ ವಿಚಾರಕ್ಕೆ ಕಿತ್ತಾಡೋದನ್ನು ನೋಡುತ್ತೇವೆ. ಇಲ್ಲೊಂದು ಕಡೆ ಆಂಟಿಯರು ಕಸಕ್ಕಾಗಿ ಕೊಚ್ಚೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಹೇಳೋದು ಜಡೆ ವಿಷ್ಯ ಬೇಡವೋ ಶಿಷ್ಯ ಅಂತ!

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್