Ugadi 2022: ಹೊಸ ವರ್ಷದಲ್ಲಿ ಪ್ರಧಾನಿ  ಮೋದಿಯವರ ಜಾತಕ ಏನ್ ಹೇಳುತ್ತೆ..?

Ugadi 2022: ಹೊಸ ವರ್ಷದಲ್ಲಿ ಪ್ರಧಾನಿ ಮೋದಿಯವರ ಜಾತಕ ಏನ್ ಹೇಳುತ್ತೆ..?

Published : Apr 02, 2022, 01:31 PM ISTUpdated : Apr 02, 2022, 01:36 PM IST

ರಾಜನಿದ್ದ ಹಾಗೆ ರಾಜ್ಯ ಅನ್ನೋದು ಮಹಾಭಾರತದ ಮಾತು, ರಾಜಕಾರಣಿಗಳಿದ್ದ ಹಾಗೆ ರಾಜ್ಯದ ಆಡಳಿತ ಅನ್ನೋದು ಈಗಿನ ಕಾಲದ ಮಾತು. ರಾಜ್ಯ ಸುಭಿಕ್ಷವಾಗಿರಲು, ಕಾನೂನು ಸುವ್ಯವಸ್ಥೆ ಚೆನ್ನಾಗಿರಲು, ಜನ ನೆಮ್ಮದಿಯಿಂದಿರಲು ನಮ್ಮನ್ನಾಳುವವರೇ ಕಾರಣ. 

ರಾಜನಿದ್ದ ಹಾಗೆ ರಾಜ್ಯ ಅನ್ನೋದು ಮಹಾಭಾರತದ ಮಾತು, ರಾಜಕಾರಣಿಗಳಿದ್ದ ಹಾಗೆ ರಾಜ್ಯದ ಆಡಳಿತ ಅನ್ನೋದು ಈಗಿನ ಕಾಲದ ಮಾತು. ರಾಜ್ಯ ಸುಭಿಕ್ಷವಾಗಿರಲು, ಕಾನೂನು ಸುವ್ಯವಸ್ಥೆ ಚೆನ್ನಾಗಿರಲು, ಜನ ನೆಮ್ಮದಿಯಿಂದಿರಲು ನಮ್ಮನ್ನಾಳುವವರೇ ಕಾರಣ. 

ಇಂದಿನಿಂದ ಶುಭಕೃತ್ ಸಂವತ್ಸರ ಶುರುವಾಗಿದೆ. ಧಾರ್ಮಿಕ ಪಂಚಾಂಗದ ಪ್ರಕಾರ ಇಂದಿನಿಂದ ಹೊಸ ವರ್ಷ. ಹೊಸ ಧಾರ್ಮಿಕ ಪಂಚಾಂಗದ ಪ್ರಕಾರ ನಮ್ಮ ನಮ್ಮ ರಾಶಿ ಭವಿಷ್ಯ ಹೇಗಿದೆ..?ಎಂದು ನೋಡುತ್ತೇವೆ. ಅದೇ ರೀತಿ ನಮ್ಮ ನಾಯಕರ ರಾಶಿ ಭವಿಷ್ಯ ಹೇಗಿದೆ..? ರಾಜ್ಯದ ಆಡಳಿತ ಹೇಗೆ ನಡೆಯುತ್ತದೆ..? ಎಂಬುದನ್ನು ನೋಡೋಣ.

 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more