ಮೋದಿ ಮಾತು: ದೇಶದ ಜನರಿಗೆ ಆತ್ಮಸ್ಥೈರ್ಯದ ಸುದ್ದಿ!

ಮೋದಿ ಮಾತು: ದೇಶದ ಜನರಿಗೆ ಆತ್ಮಸ್ಥೈರ್ಯದ ಸುದ್ದಿ!

Published : Feb 09, 2021, 04:44 PM ISTUpdated : Feb 09, 2021, 05:15 PM IST

ದೂದ್‌ ಕಾ ದೂದ್, ಪಾನಿ ಕಾ ಪಾನಿ... ಹೌದು ರಾಜ್ಯಸಭೆಯ ಮೋದಿ ಘರ್ಜನೆಗೆ ಶತ್ರುಗಳು ವಿಲವಿಲಗೊಂಡಿದ್ದಾರೆ. ಒಂದೆಡೆ ವಿದೇಶೀ ದುಷ್ಟ ಶಕ್ತಿಗಳ ಷಡ್ಯಂತ್ರ ಬಯಲಾದರೆ, ಇನ್ನೊಂದೆಡೆ ಸಂಸತ್ತಿನಲ್ಲಿ ವೇದ ಮಂತ್ರಿ ಪಠಿಸಿದ್ದಾರೆ. ಎಮ್‌ಎಸ್‌ಪಿ, ಎಪಿಎಂಸಿ, ಪಡಿತರ ಹೀಗೆ ಎಲ್ಲವೂ ಇರುತ್ತೆ. ಇದ್ದದ್ದು ಇದ್ದ ಹಾಗೇ ಹೇಳಿದ ಮೋದಿ ಸಮಸ್ಯೆ, ಕೊರತೆ ಏನೆಂದು ಪ್ರಶ್ನಿಸಿದ್ದಾರೆ. ಆಂದೋಲನ ಜೀವಿಗಳಿಗೆ ಮೋದಿ ಕೇಳಿದ ಪ್ರಶ್ನೆಗೆ ಈಗಲಾದರೂ ಉತ್ತರ ಸಿಕ್ಕಿತಾ? ಇಲ್ಲಿದೆ ನೋಡಿ ಒಂದು ವಿವರ

ನವದೆಹಲಿ(ಫೆ.09): ದೂದ್‌ ಕಾ ದೂದ್, ಪಾನಿ ಕಾ ಪಾನಿ... ಹೌದು ರಾಜ್ಯಸಭೆಯ ಮೋದಿ ಘರ್ಜನೆಗೆ ಶತ್ರುಗಳು ವಿಲವಿಲಗೊಂಡಿದ್ದಾರೆ. ಒಂದೆಡೆ ವಿದೇಶೀ ದುಷ್ಟ ಶಕ್ತಿಗಳ ಷಡ್ಯಂತ್ರ ಬಯಲಾದರೆ, ಇನ್ನೊಂದೆಡೆ ಸಂಸತ್ತಿನಲ್ಲಿ ವೇದ ಮಂತ್ರಿ ಪಠಿಸಿದ್ದಾರೆ. ಎಮ್‌ಎಸ್‌ಪಿ, ಎಪಿಎಂಸಿ, ಪಡಿತರ ಹೀಗೆ ಎಲ್ಲವೂ ಇರುತ್ತೆ. ಇದ್ದದ್ದು ಇದ್ದ ಹಾಗೇ ಹೇಳಿದ ಮೋದಿ ಸಮಸ್ಯೆ, ಕೊರತೆ ಏನೆಂದು ಪ್ರಶ್ನಿಸಿದ್ದಾರೆ. ಆಂದೋಲನ ಜೀವಿಗಳಿಗೆ ಮೋದಿ ಕೇಳಿದ ಪ್ರಶ್ನೆಗೆ ಈಗಲಾದರೂ ಉತ್ತರ ಸಿಕ್ಕಿತಾ? ಇಲ್ಲಿದೆ ನೋಡಿ ಒಂದು ವಿವರ

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್