ಮೋದಿ ಮಾತು: ದೇಶದ ಜನರಿಗೆ ಆತ್ಮಸ್ಥೈರ್ಯದ ಸುದ್ದಿ!

ಮೋದಿ ಮಾತು: ದೇಶದ ಜನರಿಗೆ ಆತ್ಮಸ್ಥೈರ್ಯದ ಸುದ್ದಿ!

Published : Feb 09, 2021, 04:44 PM ISTUpdated : Feb 09, 2021, 05:15 PM IST

ದೂದ್‌ ಕಾ ದೂದ್, ಪಾನಿ ಕಾ ಪಾನಿ... ಹೌದು ರಾಜ್ಯಸಭೆಯ ಮೋದಿ ಘರ್ಜನೆಗೆ ಶತ್ರುಗಳು ವಿಲವಿಲಗೊಂಡಿದ್ದಾರೆ. ಒಂದೆಡೆ ವಿದೇಶೀ ದುಷ್ಟ ಶಕ್ತಿಗಳ ಷಡ್ಯಂತ್ರ ಬಯಲಾದರೆ, ಇನ್ನೊಂದೆಡೆ ಸಂಸತ್ತಿನಲ್ಲಿ ವೇದ ಮಂತ್ರಿ ಪಠಿಸಿದ್ದಾರೆ. ಎಮ್‌ಎಸ್‌ಪಿ, ಎಪಿಎಂಸಿ, ಪಡಿತರ ಹೀಗೆ ಎಲ್ಲವೂ ಇರುತ್ತೆ. ಇದ್ದದ್ದು ಇದ್ದ ಹಾಗೇ ಹೇಳಿದ ಮೋದಿ ಸಮಸ್ಯೆ, ಕೊರತೆ ಏನೆಂದು ಪ್ರಶ್ನಿಸಿದ್ದಾರೆ. ಆಂದೋಲನ ಜೀವಿಗಳಿಗೆ ಮೋದಿ ಕೇಳಿದ ಪ್ರಶ್ನೆಗೆ ಈಗಲಾದರೂ ಉತ್ತರ ಸಿಕ್ಕಿತಾ? ಇಲ್ಲಿದೆ ನೋಡಿ ಒಂದು ವಿವರ

ನವದೆಹಲಿ(ಫೆ.09): ದೂದ್‌ ಕಾ ದೂದ್, ಪಾನಿ ಕಾ ಪಾನಿ... ಹೌದು ರಾಜ್ಯಸಭೆಯ ಮೋದಿ ಘರ್ಜನೆಗೆ ಶತ್ರುಗಳು ವಿಲವಿಲಗೊಂಡಿದ್ದಾರೆ. ಒಂದೆಡೆ ವಿದೇಶೀ ದುಷ್ಟ ಶಕ್ತಿಗಳ ಷಡ್ಯಂತ್ರ ಬಯಲಾದರೆ, ಇನ್ನೊಂದೆಡೆ ಸಂಸತ್ತಿನಲ್ಲಿ ವೇದ ಮಂತ್ರಿ ಪಠಿಸಿದ್ದಾರೆ. ಎಮ್‌ಎಸ್‌ಪಿ, ಎಪಿಎಂಸಿ, ಪಡಿತರ ಹೀಗೆ ಎಲ್ಲವೂ ಇರುತ್ತೆ. ಇದ್ದದ್ದು ಇದ್ದ ಹಾಗೇ ಹೇಳಿದ ಮೋದಿ ಸಮಸ್ಯೆ, ಕೊರತೆ ಏನೆಂದು ಪ್ರಶ್ನಿಸಿದ್ದಾರೆ. ಆಂದೋಲನ ಜೀವಿಗಳಿಗೆ ಮೋದಿ ಕೇಳಿದ ಪ್ರಶ್ನೆಗೆ ಈಗಲಾದರೂ ಉತ್ತರ ಸಿಕ್ಕಿತಾ? ಇಲ್ಲಿದೆ ನೋಡಿ ಒಂದು ವಿವರ

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!