ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

Published : Oct 18, 2021, 05:34 PM IST

ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.

ಕೊಡಗು(ಅ.18) ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.

ಹೌದು ದೇವರನಾಡಿನಲ್ಲಿ ವರುಣನ ಆರ್ಭಟ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದೆ., ನೀರಿನ ರಭಸಕ್ಕೆ ಮನೆಗಳು ನೊಡ ನೊಡುತ್ತಿದ್ದಂತೆಯೇ ಕೊಚ್ಚಿ ಹೀಗಿದೆ. ಹೀಗಿರುವಾಗ ಇತ್ತ ಕರ್ನಾಟಕದ ಕೊಡಗಿನಲ್ಲೂ ಮತ್ತೆ ಅಪಾಯ ವಕ್ಕರಿಸುವ ಆತಂಕ ಎದುರಾಗಿದೆ. 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!