ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

Published : Oct 18, 2021, 05:34 PM IST

ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.

ಕೊಡಗು(ಅ.18) ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.

ಹೌದು ದೇವರನಾಡಿನಲ್ಲಿ ವರುಣನ ಆರ್ಭಟ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದೆ., ನೀರಿನ ರಭಸಕ್ಕೆ ಮನೆಗಳು ನೊಡ ನೊಡುತ್ತಿದ್ದಂತೆಯೇ ಕೊಚ್ಚಿ ಹೀಗಿದೆ. ಹೀಗಿರುವಾಗ ಇತ್ತ ಕರ್ನಾಟಕದ ಕೊಡಗಿನಲ್ಲೂ ಮತ್ತೆ ಅಪಾಯ ವಕ್ಕರಿಸುವ ಆತಂಕ ಎದುರಾಗಿದೆ. 

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!