ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

Published : Oct 18, 2021, 05:34 PM IST

ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.

ಕೊಡಗು(ಅ.18) ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.

ಹೌದು ದೇವರನಾಡಿನಲ್ಲಿ ವರುಣನ ಆರ್ಭಟ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದೆ., ನೀರಿನ ರಭಸಕ್ಕೆ ಮನೆಗಳು ನೊಡ ನೊಡುತ್ತಿದ್ದಂತೆಯೇ ಕೊಚ್ಚಿ ಹೀಗಿದೆ. ಹೀಗಿರುವಾಗ ಇತ್ತ ಕರ್ನಾಟಕದ ಕೊಡಗಿನಲ್ಲೂ ಮತ್ತೆ ಅಪಾಯ ವಕ್ಕರಿಸುವ ಆತಂಕ ಎದುರಾಗಿದೆ. 

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?