ರಾಜ್ಯ, ದೇಶಕ್ಕೆ ಸಮಾಧಾನಪಡುವ ವರದಿ ಕೊಟ್ಟ ಐಐಟಿ ತಜ್ಞರು!

ರಾಜ್ಯ, ದೇಶಕ್ಕೆ ಸಮಾಧಾನಪಡುವ ವರದಿ ಕೊಟ್ಟ ಐಐಟಿ ತಜ್ಞರು!

Published : May 20, 2021, 05:13 PM ISTUpdated : May 20, 2021, 05:40 PM IST

ನಿನ್ನೆ ಮೊನ್ನೆಯಲ್ಲ, ಮೇ 4ಕ್ಕೇ ಮುಗಿದಿದೆಯಂತೆ ಕೊರೋನಾ ರಣ ತಾಂಡವ. ಹಾಗಾದ್ರೆ ದೇಶದಲ್ಲಿ ಚೀನಾ ರಕ್ಕಸನ ಅಟ್ಟಹಾಸಕ್ಕೆ ಬಿತ್ತಾ ಬ್ರೇಕ್? ಒಂದೇ ದಿನ ನಾಲ್ಕು ಲಕ್ಷಕ್ಕೂ ಅಅಧಿಕ ಗುಣಮುಖ. ಕೊರೋನಾ ಪೀಕ್ ಮುಗಿತಾ? ಇಳಿಯೋದಷ್ಟೇ ಬಾಕೀನಾ? 

ನವದೆಹಲಿ(ಮೇ.20) ನಿನ್ನೆ ಮೊನ್ನೆಯಲ್ಲ, ಮೇ 4ಕ್ಕೇ ಮುಗಿದಿದೆಯಂತೆ ಕೊರೋನಾ ರಣ ತಾಂಡವ. ಹಾಗಾದ್ರೆ ದೇಶದಲ್ಲಿ ಚೀನಾ ರಕ್ಕಸನ ಅಟ್ಟಹಾಸಕ್ಕೆ ಬಿತ್ತಾ ಬ್ರೇಕ್? ಒಂದೇ ದಿನ ನಾಲ್ಕು ಲಕ್ಷಕ್ಕೂ ಅಅಧಿಕ ಗುಣಮುಖ. ಕೊರೋನಾ ಪೀಕ್ ಮುಗಿತಾ? ಇಳಿಯೋದಷ್ಟೇ ಬಾಕೀನಾ? 

ಐಐಟಿ ತಜ್ಞರ ಕೋವಿಡ್‌ ಲರೆಕ್ಕಾಚಾರವೇನು? ಕೇಂದ್ರದ ಸೂತ್ರ, ರಾಜ್ಯದ ತಂತ್ರ... ಇವೆರಡೂ ಸೇರಿ ಕೊರೋನಾ ಹಾವಳಿಗೆ ಅಂತ್ಯ ಬರೆದವಾ? ಈ ಕುರಿತಾದ ಒಂದು ವರದಿ ಇಲ್ಲಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು