ಅಪಘಾತದಲ್ಲಿ ಸಾವನ್ನು ಗೆದ್ದ ಮರಿಯಾನೆ, ಪಾರ್ಟಿಯಲ್ಲಿ ಯುವತಿಯ ಕೂದಲಿಗೆ ತಗುಲಿತು ಬೆಂಕಿ!

ಅಪಘಾತದಲ್ಲಿ ಸಾವನ್ನು ಗೆದ್ದ ಮರಿಯಾನೆ, ಪಾರ್ಟಿಯಲ್ಲಿ ಯುವತಿಯ ಕೂದಲಿಗೆ ತಗುಲಿತು ಬೆಂಕಿ!

Suvarna News   | Asianet News
Published : Jan 05, 2021, 04:42 PM IST

ಇಲ್ಲೊಂದು ಮರಿಯಾನೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮಧ್ಯೆದಲ್ಲಿ ಬಿದ್ದು ವಿಲವಿಲವೆಂದು ಒದ್ದಾಡುತ್ತಿತ್ತು. ಇನ್ನೇನು ಸತ್ತೇ ಹೋಯ್ತು ಅನ್ನುವಷ್ಟರಲ್ಲಿ ಸಾವನ್ನೇ ಗೆದ್ದು ಬಂದಿತ್ತು. ಅರೇ..ಹೇಗೆ ಅಂತೀರಾ..? ಈ ಸುದ್ದಿ ನೋಡಿ!

ಬೆಂಗಳೂರು (ಜ. 05): ಇಲ್ಲೊಂದು ಮರಿಯಾನೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮಧ್ಯೆದಲ್ಲಿ ಬಿದ್ದು ವಿಲವಿಲವೆಂದು ಒದ್ದಾಡುತ್ತಿತ್ತು. ಇನ್ನೇನು ಸತ್ತೇ ಹೋಯ್ತು ಅನ್ನುವಷ್ಟರಲ್ಲಿ ಸಾವನ್ನೇ ಗೆದ್ದು ಬಂದಿತ್ತು. ಅರೇ..ಹೇಗೆ ಅಂತೀರಾ..? ಈ ಸುದ್ದಿ ನೋಡಿ!

ಇಲ್ಲೊಂದು ಕಡೆ ಮಹಿಳೆಯರಿಗಾಗಿ ಕೋಳಿ ಹಿಡಿಯುವ ಆಟ ಏರ್ಪಡಿಸಲಾಗಿತ್ತು. ಕೋಳಿಯನ್ನು ಯಾರು ಹಿಡಿತಾರೊ ಅವರೇ ಆ ಊರಿಗೆ ರಾಣಿಯಂತೆ... ಆದರೆ ಈ ಜವಾರಿ ಆಟಕ್ಕೆ ಒಂದು ಟ್ವಿಸ್ಟಿದೆ. ಏನದು..? ಇಲ್ಲೊಬ್ಬ ಮಹಿಳೆಯ ಮೇಲೆ ಕಳ್ಳರು ಅಟ್ಯಾಕ್ ಮಾಡಿದಾಗ, ಕಳ್ಳನಿಗೆ ಚಮಕ್ ಕೊಟ್ಟರು ಅ ಮಹಿಳೆ...!

ಹೊಸ ವರ್ಷದಂದು ಹಾಡು ಹೇಳ್ತಾ ಮಜಾ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ತಲೆಗೂದಲನ್ನೇ ಸುಟ್ಟು ಹಾಕಿತ್ತು

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!