VIRAL NEWS : ಮೇಲಿಂದ ಕೆಳಕ್ಕೆ ಬಿತ್ತು ನವಜೋಡಿ - ವಿಡಿಯೋ ವೈರಲ್

VIRAL NEWS : ಮೇಲಿಂದ ಕೆಳಕ್ಕೆ ಬಿತ್ತು ನವಜೋಡಿ - ವಿಡಿಯೋ ವೈರಲ್

Kannadaprabha News   | Asianet News
Published : Dec 02, 2021, 09:27 AM ISTUpdated : Dec 02, 2021, 09:43 AM IST

ನವಜೋಡಿಗಳು ಜೆಸಿಬಿಯಲ್ಲಿ ಕೂತು ಆರತಕ್ಷತೆಗೆ ಮೆರವಣಿಗೆಗೆ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯ್ತೊ..ಜೋಡಿ ಜನರ ಮುಂದೆಯೇ ದೊಪ್ಪೆಂದು ನೆಲಕ್ಕೆ ಬಿತ್ತು.   ಯುವತಿಯೊಬ್ಬಳು ಕಿಲ್ಲರ್ ಮೊಸಳೆಯನ್ನು ಬಿಗಿದಪ್ಪಿ ಮುದ್ದಾಡಿದಳು. ಮೊಸಳೆಯನ್ನುಮೈ ಮೇಲೆ ಮಲಗಿಸಿಕೊಂಡಿದ್ದಳು.  ಆದರೆ ಆ ಮೊಸಳೆ ಮೂತ್ರ ವಿಸರ್ಜನೆ ಮಾಡಿ ಅಲ್ಲಿಂದ ಪರಾರಿಯಾಯ್ತು... ಈ ರೀತಿಯ  ಅನೇಕ ಇಂಟರೆಸ್ಟಿಂಗ್ ಸುದ್ದಿಗಳು ನಿಮಗಾಗಿ ಇಂದಿನ ಸುವರ್ಣ ಸೂಪರ್ ಸ್ಪೆಷಲ್ .

ಬೆಂಗಳೂರು  (ಡಿ.02):  ನವ ಜೋಡಿಗಳು (Couple ) ಜೆಸಿಬಿಯಲ್ಲಿ (JCB) ಕೂತು ಆರತಕ್ಷತೆಗೆ ಮೆರವಣಿಗೆಗೆ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯ್ತೊ..ಜೋಡಿ ಜನರ ಮುಂದೆಯೇ ದೊಪ್ಪೆಂದು ನೆಲಕ್ಕೆ ಬಿತ್ತು.

Haveri: ಹೋರಿ ಹಬ್ಬ ವೀಕ್ಷಣೆ ವೇಳೆ ಮಂದಿಯನ್ನು ತಿವಿದ ಹೋರಿ, ಕಂಟ್ರೋಲ್ ತರಲು ಹರಸಾಹಸ 

ಯುವತಿಯೊಬ್ಬಳು ಕಿಲ್ಲರ್ ಮೊಸಳೆಯನ್ನು ಬಿಗಿದಪ್ಪಿ ಮುದ್ದಾಡಿದಳು. ಮೊಸಳೆಯನ್ನುಮೈ ಮೇಲೆ ಮಲಗಿಸಿಕೊಂಡಿದ್ದಳು.  ಆದರೆ ಆ ಮೊಸಳೆ ಮೂತ್ರ ವಿಸರ್ಜನೆ ಮಾಡಿ ಅಲ್ಲಿಂದ ಪರಾರಿಯಾಯ್ತು... ಈ ರೀತಿಯ  ಅನೇಕ ಇಂಟರೆಸ್ಟಿಂಗ್ ಸುದ್ದಿಗಳು ನಿಮಗಾಗಿ ಇಂದಿನ ಸುವರ್ಣ ಸೂಪರ್ ಸ್ಪೆಷಲ್ .

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more