ಹಳೇ ವೈರಸ್‌ಗಿಂತ ದೇಸೀ ರೂಪಾಂತರಿ ಕೊರೋನಾ ಡಬಲ್ ಡೇಂಜರ್!

ಹಳೇ ವೈರಸ್‌ಗಿಂತ ದೇಸೀ ರೂಪಾಂತರಿ ಕೊರೋನಾ ಡಬಲ್ ಡೇಂಜರ್!

Published : May 12, 2021, 04:37 PM ISTUpdated : May 12, 2021, 04:48 PM IST

B.1.617 ವೈರಸ್ ಇದು ಭಾರತವನ್ನು ಸ್ಮಶಾನವನ್ನಾಗಿಸುತ್ತಿರುವ ಡೇಂಜರ್ ವೈರಸ್. ಈ ಪ್ರಳಯಾಂತಕ ವೈರಸ್‌ನ ಡೆಡ್ಲಿ ಅವತಾರ ಯಾವ ರಾಕ್ಷಸನಿಗಿಂತಲೂ ಕಡಿಮೆ ಇಲ್ಲ. ಕಾಲಿಟ್ಟ ಕಡೆ ಎಲ್ಲಾ ಖತರ್ನಾಕ್‌ ಆಟವಾಡುತ್ತಿರುವ ಆ ಅಪಾಯಕಾರಿ ವೈರಸ್‌ ದೇಶವನ್ನು ಕಿತ್ತು ತಿನ್ನುತ್ತಿದೆ. 

ನವದೆಹಲಿ(ಮೇ.12): B.1.617 ವೈರಸ್ ಇದು ಭಾರತವನ್ನು ಸ್ಮಶಾನವನ್ನಾಗಿಸುತ್ತಿರುವ ಡೇಂಜರ್ ವೈರಸ್. ಈ ಪ್ರಳಯಾಂತಕ ವೈರಸ್‌ನ ಡೆಡ್ಲಿ ಅಅವತಾರ ಯಾವ ರಾಕ್ಷಸನಿಗಿಂತಲೂ ಕಡಿಮೆ ಇಲ್ಲ. ಕಾಲಿಟ್ಟ ಕಡೆ ಎಲ್ಲಾ ಖತರ್ನಾಕ್‌ ಆಟವಾಡುತ್ತಿರುವ ಆ ಅಪಾಯಕಾರಿ ವೈರಸ್‌ ದೇಶವನ್ನು ಕಿತ್ತು ತಿನ್ನುತ್ತಿದೆ. 

ಹೌದು ಸದ್ಯ ಭಾರತದಲ್ಲಿ ರೂಪಾಂತರಗೊಂಡಿರುವ ವೈರಸ್‌ ಭಯ ಇಡೀ ಜಗತ್ತನ್ನೇ ಕಾಡುತ್ತಿದೆ. ಅಷ್ಟಕ್ಕೂ ಏನಿದು? ಯಾಕೆ ಈ ಪರಿಯಾಗಿ ಬೀತಿ ಹುಟ್ಟಿಸಿದೆ? ಇಲ್ಲಿದೆ ಒಂದು ವರದಿ

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?