ಕಲ್ಲು ಕ್ವಾರಿ ಸ್ಫೋಟಕ್ಕೆ ಅಸಲಿ ಕಾರಣವೇನು? ಸುವರ್ಣನ್ಯೂಸ್ exclusive!

Jan 22, 2021, 11:07 PM IST

ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಕಲ್ಲು ಕ್ವಾರಿ ಸ್ಫೋಟಕಕ್ಕೆ ಅಸಲಿ ಕಾರಣವೇನು? ಸ್ಫೋಟಕ್ಕೆ ಯಾರು ಹೊಣೆ? ಅಮಾಯಕರ ಬಲಿ ಪಡೆದ ಈ ಸ್ಫೋಟದ ಹಿಂದಿನ ಶಕ್ತಿ ಏನು? ಈ ರೀತಿಯ ಹಲವು ಪ್ರಶ್ನೆಗಳಿಗೆ ಸುವರ್ಣನ್ಯೂಸ್ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಹುಣಸೋಡು ಸ್ಫೋಟ, ಚುನಾವಣೆ ಸಮೀಕ್ಷೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.