Jun 12, 2021, 11:19 PM IST
ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಪ್ರಕರಣ ಮತ್ತೆ ಚುರುಕುಗೊಂಡಿದೆ. ನಿರೀಕ್ಷಣಾ ಜಾಮೀನು ಪಡೆದ ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್ಗಳು ಬರೋಬ್ಬರಿ 3 ತಿಂಗಳ ಬಳಿಕ ಪ್ರತ್ಯಕ್ಷರಾಗಿದ್ದಾರೆ. ತನಿಖಾಧಿಕಾರಿಗಳ ಮುಂದೆ ಹಾಜರಾದ ಶಂಕಿತ ಕಿಂಗ್ ಪಿನ್ ಬ್ಲಾಕ್ ಮೇಲ್ ಮಾಡಿಲ್ಲ, ಹಣದ ವಿಚಾರ ನಮ್ಮಲ್ಲಿಲ್ಲ ಎಂದಿದ್ದಾರೆ. ಇನ್ನು ಕರ್ನಾಟಕದಲ್ಲಿನ ಕೊರೋನಾ ಕೇಸ್, ಕೋವಿಡ್ ಸಲಕರಣೆ, ಔಷಧಿ ಮೇಲಿನ ಜಿಎಸ್ಟಿ ಕಡಿತ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.