ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ  ವಿಚಾರಣೆ,  ಏನಿದರ ಗುಟ್ಟು?

ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ ವಿಚಾರಣೆ, ಏನಿದರ ಗುಟ್ಟು?

Published : Jun 17, 2022, 02:47 PM IST

ನ್ಯಾಷನಲ್ ಹೆರಾಲ್ಡ್ ವಿಚಾರಣೆಯಲ್ಲಿ ಮೆಗಾ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ..? ನಂಗೇನೂ ಗೊತ್ತಿಲ್ಲ ಅನ್ನುತ್ತಲೇ ಅವರ ಕಡೆ ಬೆರಳು ಮಾಡಿದರಾ ಕಾಂಗ್ರೆಸ್ನ ಯುವರಾಜ..? 3 ದಿನ.. 30 ಗಂಟೆ.. ಸುದೀರ್ಘ  ವಿಚಾರಣೆ ಬಳಿಕ ಈಗಿಲ್ಲದವರ ಮೇಲೆ ರಾಹುಲ್ ಹೊರೆಸಿದರಾ ಎಲ್ಲಾ ಹೊರೆ..?

ನವದೆಹಲಿ(ಜೂ.17): ಕಾಂಗ್ರೆಸ್ ನಾಯಕರೇ ಈಗ ಇಡಿ ವ್ಯೂಹದಲ್ಲಿ ಸಿಲುಕಿದ್ದಾರೆ.. ಇದರಿಂದ ಈಚೆ ಬರೋದು ಚಕ್ರವ್ಯೂಹ ಬೇಧಿಸಿದ ಹಾಗಾಗ್ತಾ ಇದೆ ಅನ್ನೋ ಮಾತೂ ಇದೆ.. ಅದೆಲ್ಲದರ ಮಧ್ಯೆ, ರಾಹುಲ್ ಗಾಂಧಿ ವೋರ ಅವರ ಬಗ್ಗೆ ಏನು ಹೇಳಿದ್ದಾರೆ..?

ಹಾಗಾದ್ರೆ, ಈ ಕತೆ ಮುಂದೆ ಯಾವ ಮಗ್ಗಲು ಬದಲಿಸಲಿದೆ.? ಇಲ್ಲಿಂದ ಮುಂದೆ ಏನಾಗಲಿದೆ..? ರಾಹುಲ್ ಗಾಂಧಿ ಅವರನ್ನ ದೊಡ್ಡ ಅಪಾಯವೊಂದು ಕಾಡ್ತಾ ಇದೆಯಾ..?

ರಾಹುಲ್ ಗಾಂಧಿ ಅವರ ವಿಚಾರಣೆ ಸಧ್ಯಕ್ಕಂತೂ ಮುಂದುವರೆಯೋ ಸಾಧ್ಯತೆಯೇ ಎದ್ದು ಕಾಣ್ತಾ ಇದೆ.. ಹೀಗಿರುವಾಗ, ವೋರಾ ಅವರ ಮೇಲೆ ಭಾರ ಹಾಕಿದ ಮಾತ್ರಕ್ಕೇ ಕತೆಯೆಲ್ಲಾ ಮುಗಿದೇ ಹೋಯ್ತಾ..? 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more