ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ  ವಿಚಾರಣೆ,  ಏನಿದರ ಗುಟ್ಟು?

ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ ವಿಚಾರಣೆ, ಏನಿದರ ಗುಟ್ಟು?

Published : Jun 17, 2022, 02:47 PM IST

ನ್ಯಾಷನಲ್ ಹೆರಾಲ್ಡ್ ವಿಚಾರಣೆಯಲ್ಲಿ ಮೆಗಾ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ..? ನಂಗೇನೂ ಗೊತ್ತಿಲ್ಲ ಅನ್ನುತ್ತಲೇ ಅವರ ಕಡೆ ಬೆರಳು ಮಾಡಿದರಾ ಕಾಂಗ್ರೆಸ್ನ ಯುವರಾಜ..? 3 ದಿನ.. 30 ಗಂಟೆ.. ಸುದೀರ್ಘ  ವಿಚಾರಣೆ ಬಳಿಕ ಈಗಿಲ್ಲದವರ ಮೇಲೆ ರಾಹುಲ್ ಹೊರೆಸಿದರಾ ಎಲ್ಲಾ ಹೊರೆ..?

ನವದೆಹಲಿ(ಜೂ.17): ಕಾಂಗ್ರೆಸ್ ನಾಯಕರೇ ಈಗ ಇಡಿ ವ್ಯೂಹದಲ್ಲಿ ಸಿಲುಕಿದ್ದಾರೆ.. ಇದರಿಂದ ಈಚೆ ಬರೋದು ಚಕ್ರವ್ಯೂಹ ಬೇಧಿಸಿದ ಹಾಗಾಗ್ತಾ ಇದೆ ಅನ್ನೋ ಮಾತೂ ಇದೆ.. ಅದೆಲ್ಲದರ ಮಧ್ಯೆ, ರಾಹುಲ್ ಗಾಂಧಿ ವೋರ ಅವರ ಬಗ್ಗೆ ಏನು ಹೇಳಿದ್ದಾರೆ..?

ಹಾಗಾದ್ರೆ, ಈ ಕತೆ ಮುಂದೆ ಯಾವ ಮಗ್ಗಲು ಬದಲಿಸಲಿದೆ.? ಇಲ್ಲಿಂದ ಮುಂದೆ ಏನಾಗಲಿದೆ..? ರಾಹುಲ್ ಗಾಂಧಿ ಅವರನ್ನ ದೊಡ್ಡ ಅಪಾಯವೊಂದು ಕಾಡ್ತಾ ಇದೆಯಾ..?

ರಾಹುಲ್ ಗಾಂಧಿ ಅವರ ವಿಚಾರಣೆ ಸಧ್ಯಕ್ಕಂತೂ ಮುಂದುವರೆಯೋ ಸಾಧ್ಯತೆಯೇ ಎದ್ದು ಕಾಣ್ತಾ ಇದೆ.. ಹೀಗಿರುವಾಗ, ವೋರಾ ಅವರ ಮೇಲೆ ಭಾರ ಹಾಕಿದ ಮಾತ್ರಕ್ಕೇ ಕತೆಯೆಲ್ಲಾ ಮುಗಿದೇ ಹೋಯ್ತಾ..? 

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more