ಈ ರೆಸ್ಟೊರೆಂಟಲ್ಲಿ ಬುಲೆಟ್ ಆಫರ್, ತಗೋಬೇಕು ಅಂದ್ರೆ ಎದುರಿಸಬೇಕು ಈ ಚಾಲೆಂಜ್..!‌

ಈ ರೆಸ್ಟೊರೆಂಟಲ್ಲಿ ಬುಲೆಟ್ ಆಫರ್, ತಗೋಬೇಕು ಅಂದ್ರೆ ಎದುರಿಸಬೇಕು ಈ ಚಾಲೆಂಜ್..!‌

Suvarna News   | Asianet News
Published : Jan 22, 2021, 10:08 AM ISTUpdated : Jan 22, 2021, 10:11 AM IST

ಪುಣೆಯ ರೆಸ್ಟೊರೆಂಟ್‌ವೊಂದು ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡಿದೆ. ಇಲ್ಲಿನ ಗ್ರಾಹಕರಿಗೆ ಬುಲೆಟ್ ಥಾಲಿ ಚಾಲೆಂಜ್ ಕೊಡಲಾಗುತ್ತೆ. ಈ ಚಾಲೆಂಜಲ್ಲಿ ಗೆದ್ದರೆ ಬುಲೆಟ್ ಬೈಕ್ ಫ್ರೀ ಅಂತೆ..! ಅರೇ, ಅದರಲ್ಲೇನು, ನಾವು ಚಾಲೆಂಜ್‌ಗೆ ರೆಡಿ ಅಂತೀರಾ..? ಹಾಗಾದರೆ ಈ ಸವಾಲನ್ನು ಎದುರಿಸಬೇಕು..!

ಬೆಂಗಳೂರು (ಜ. 22): ಪುಣೆಯ ರೆಸ್ಟೊರೆಂಟ್‌ವೊಂದು ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡಿದೆ. ಇಲ್ಲಿನ ಗ್ರಾಹಕರಿಗೆ ಬುಲೆಟ್ ಥಾಲಿ ಚಾಲೆಂಜ್ ಕೊಡಲಾಗುತ್ತೆ. ಈ ಚಾಲೆಂಜಲ್ಲಿ ಗೆದ್ದರೆ ಬುಲೆಟ್ ಬೈಕ್ ಫ್ರೀ ಅಂತೆ..! ಅರೇ, ಅದರಲ್ಲೇನು, ನಾವು ಚಾಲೆಂಜ್‌ಗೆ ರೆಡಿ ಅಂತೀರಾ..? ಹಾಗಾದರೆ ಈ ಸವಾಲನ್ನು ಎದುರಿಸಬೇಕು..!

ಹಾವು ದೂರದಲ್ಲೆಲ್ಲೊ ಕಂಡ್ರೆ ಓಡಿ ಹೋಗ್ತೀವಿ. ಅಂತದ್ರಲ್ಲಿ ನಮ್ಮ ಮೈಮೇಲೆ ಹಾವು ಹರಿದರೆ..? ಅಯ್ಯಯ್ಯೋ... ಇಲ್ಲೊಬ್ಬ ಯುವಕನ ತೊಡೆ ಮೇಲೆ ಹಾವು ಹರಿದಾಡಿದೆ.. ಮುಂದೇನಾಯ್ತು..? ಇಲ್ಲೊಂದು ಕಡೆ ಸೈಕಲ್ ಮೇಲೆ 10 ಮಂದಿ ಸವಾರಿ ಮಾಡಿದ್ದಾರೆ. ಹೇಗಪ್ಪಾ ಇದು ಅಂತೀರಾ..? ಈ ವಿಡಿಯೋ ನೋಡಿ...!

 

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?