ಪುರಾತನ ಸಿಟಿಯಲ್ಲಿ ಹಬ್ಬದ ಸಂಭ್ರಮ: 144 ವರ್ಷಗಳ ಬಳಿಕ ಮಹಾಕುಂಭಕ್ಕೆ ಸಜ್ಜಾದ ಪ್ರಯಾಗ್‌ರಾಜ್

ಪುರಾತನ ಸಿಟಿಯಲ್ಲಿ ಹಬ್ಬದ ಸಂಭ್ರಮ: 144 ವರ್ಷಗಳ ಬಳಿಕ ಮಹಾಕುಂಭಕ್ಕೆ ಸಜ್ಜಾದ ಪ್ರಯಾಗ್‌ರಾಜ್

Published : Jan 12, 2025, 12:02 PM ISTUpdated : Jan 12, 2025, 12:03 PM IST

ಮಹಾ ಕುಂಭಮೇಳದ ಹಿನ್ನೆಲೆ ಪ್ರಯಾಗ್ ರಾಜ್ ನಲ್ಲಿ ಹೊಸ ಸಿಟಿಯೊಂದು ನಿರ್ಮಾಣವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಪ್ರಯಾಗ್ ರಾಜ್ ಅನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಿಸಿದ್ದು ಇದರ ನಡುವೆ ನದಿ ತಟದಲ್ಲಿ ಟೆಂಟ್ ಸಿಟಿ ನಿರ್ಮಾಣವೂ ನಡೆದಿದೆ. 

ಪ್ರಯಾಗ್‌ರಾಜ್(ಜ.12): ಐತಿಹಾಸಿಕ ಮಹಾ ಕುಂಭಮೇಳಕ್ಕೆ ಉತ್ತರಪ್ರದೇಶ ಸಜ್ಜಾಗಿದೆ. ಪ್ರಯಾಗ್ ರಾಜ್ ನ ಬೀದಿಗಳು ಕೋಟ್ಯಂತರ ಭಕ್ತರನ್ನು ಸ್ವಾಗತಿಸಲು ಬಣ್ಣ ಹಚ್ಚಿ ಕುಳಿತಿವೆ. ತ್ರಿವೇಣಿ ಸಂಗಮದ ಪುಣ್ಯ ಸ್ಥಾನಕ್ಕಾಗಿ ನಾಗಸಾಧುಗಳು, ಅಘೋರಿಗಳು ಪ್ರಯಾಗ್ ರಾಜ್ ನತ್ತ ಹೆಜ್ಜೆ ಹಾಕಿದ್ದಾರೆ. ಅಷ್ಟಕ್ಕೂ ಕುಂಭಮೇಳ ಅಂದ್ರೇನು..? ಯಾಕೆ ನಡೆಯುತ್ತೆ..? ಈ ಬಾರಿಯ ಕುಂಭಮೇಳದ ವಿಶೇಷತೆ ಏನು? ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಸಂಗಮ ತೀರದಿಂದ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್..ಇದೇ ಈ ಹೊತ್ತಿನ ವಿಶೇಷ 'ಶತಮಾನಗಳ ಮಹಾಕುಂಭ. 

ಅಷ್ಟಕ್ಕೂ ಈ ಕುಂಭಮೇಳದ ಹಿನ್ನಲೆ ಏನು..? ಕುಂಭಮೇಳ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತೆ..? ಆ ಪುಣ್ಯ ಸ್ನಾನ ಮಾಡಿದ್ರೆ ಏನು ಲಾಭ?. 12 ವರ್ಷಕ್ಕೊಮ್ಮೆ ನಡೆಯುವ ಪೂರ್ಣ ಕುಂಭಮೇಳಕ್ಕೆ 700 ವರ್ಷದ ಇತಿಹಾಸವಿದೆ. ಪುರಾಣದ ಕಥೆಗಳ ಹಿನ್ನೆಲೆಯಿದೆ. ಕುಂಭಮೇಳದ ಆ ಪವಿತ್ರ ಸ್ನಾನ ಮಾಡಿದ್ರೆ ಪಾಪಗಳು ನಾಶ ಆಗುತ್ತೆ ಅನ್ನುವ ನಂಬಿಕೆ ಯಾಕೆ ಗೊತ್ತಾ..?

ಕಾಡ್ಗಿಚ್ಚಿನಿಂದ ನಟಿ ಪ್ರಿಯಾಂಕಾ ಮತ್ತು ನಟಿ ನೋರಾ ಜಸ್ಟ್ ಮಿಸ್; ಶೂಟಿಂಗ್ ಸ್ಟುಡಿಯೋಗಳೆಲ್ಲಾ

ಕುಂಭಮೇಳಕ್ಕೆ ಆಗಮಿಸುವ ಕೋಟ್ಯಂತರ ಭಕ್ತರಿಗೆ ನದಿ ತೀರದಲ್ಲಿ ತಂಗಲು ಅಲ್ಲೊಂದು ಸಿಟಿಯೇ ನಿರ್ಮಾಣವಾಗಿದೆ. ಹೇಗಿದೆ ಗೊತ್ತಾ ಆ ಸಿಟಿ..? ಆ ಸಿಟಿಯ ವಿಶೇಷತೆಗಳೇನು?. 

ಮಹಾ ಕುಂಭಮೇಳದ ಹಿನ್ನೆಲೆ ಪ್ರಯಾಗ್ ರಾಜ್ ನಲ್ಲಿ ಹೊಸ ಸಿಟಿಯೊಂದು ನಿರ್ಮಾಣವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಪ್ರಯಾಗ್ ರಾಜ್ ಅನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಿಸಿದ್ದು ಇದರ ನಡುವೆ ನದಿ ತಟದಲ್ಲಿ ಟೆಂಟ್ ಸಿಟಿ ನಿರ್ಮಾಣವೂ ನಡೆದಿದೆ. ಅಷ್ಟಕ್ಕೂ ಟೆಂಟ್ ಸಿಟಿ ಅಂದ್ರೇನು? ಅಲ್ಲಿರುವ ವ್ಯವಸ್ಥೆಗಳು ಏನೇನು? ಇಲ್ಲಿದೆ ಡೀಟೇಲ್ಸ್. 

20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
Read more