ಪುರಾತನ ಸಿಟಿಯಲ್ಲಿ ಹಬ್ಬದ ಸಂಭ್ರಮ: 144 ವರ್ಷಗಳ ಬಳಿಕ ಮಹಾಕುಂಭಕ್ಕೆ ಸಜ್ಜಾದ ಪ್ರಯಾಗ್‌ರಾಜ್

ಪುರಾತನ ಸಿಟಿಯಲ್ಲಿ ಹಬ್ಬದ ಸಂಭ್ರಮ: 144 ವರ್ಷಗಳ ಬಳಿಕ ಮಹಾಕುಂಭಕ್ಕೆ ಸಜ್ಜಾದ ಪ್ರಯಾಗ್‌ರಾಜ್

Published : Jan 12, 2025, 12:02 PM ISTUpdated : Jan 12, 2025, 12:03 PM IST

ಮಹಾ ಕುಂಭಮೇಳದ ಹಿನ್ನೆಲೆ ಪ್ರಯಾಗ್ ರಾಜ್ ನಲ್ಲಿ ಹೊಸ ಸಿಟಿಯೊಂದು ನಿರ್ಮಾಣವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಪ್ರಯಾಗ್ ರಾಜ್ ಅನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಿಸಿದ್ದು ಇದರ ನಡುವೆ ನದಿ ತಟದಲ್ಲಿ ಟೆಂಟ್ ಸಿಟಿ ನಿರ್ಮಾಣವೂ ನಡೆದಿದೆ. 

ಪ್ರಯಾಗ್‌ರಾಜ್(ಜ.12): ಐತಿಹಾಸಿಕ ಮಹಾ ಕುಂಭಮೇಳಕ್ಕೆ ಉತ್ತರಪ್ರದೇಶ ಸಜ್ಜಾಗಿದೆ. ಪ್ರಯಾಗ್ ರಾಜ್ ನ ಬೀದಿಗಳು ಕೋಟ್ಯಂತರ ಭಕ್ತರನ್ನು ಸ್ವಾಗತಿಸಲು ಬಣ್ಣ ಹಚ್ಚಿ ಕುಳಿತಿವೆ. ತ್ರಿವೇಣಿ ಸಂಗಮದ ಪುಣ್ಯ ಸ್ಥಾನಕ್ಕಾಗಿ ನಾಗಸಾಧುಗಳು, ಅಘೋರಿಗಳು ಪ್ರಯಾಗ್ ರಾಜ್ ನತ್ತ ಹೆಜ್ಜೆ ಹಾಕಿದ್ದಾರೆ. ಅಷ್ಟಕ್ಕೂ ಕುಂಭಮೇಳ ಅಂದ್ರೇನು..? ಯಾಕೆ ನಡೆಯುತ್ತೆ..? ಈ ಬಾರಿಯ ಕುಂಭಮೇಳದ ವಿಶೇಷತೆ ಏನು? ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಸಂಗಮ ತೀರದಿಂದ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್..ಇದೇ ಈ ಹೊತ್ತಿನ ವಿಶೇಷ 'ಶತಮಾನಗಳ ಮಹಾಕುಂಭ. 

ಅಷ್ಟಕ್ಕೂ ಈ ಕುಂಭಮೇಳದ ಹಿನ್ನಲೆ ಏನು..? ಕುಂಭಮೇಳ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತೆ..? ಆ ಪುಣ್ಯ ಸ್ನಾನ ಮಾಡಿದ್ರೆ ಏನು ಲಾಭ?. 12 ವರ್ಷಕ್ಕೊಮ್ಮೆ ನಡೆಯುವ ಪೂರ್ಣ ಕುಂಭಮೇಳಕ್ಕೆ 700 ವರ್ಷದ ಇತಿಹಾಸವಿದೆ. ಪುರಾಣದ ಕಥೆಗಳ ಹಿನ್ನೆಲೆಯಿದೆ. ಕುಂಭಮೇಳದ ಆ ಪವಿತ್ರ ಸ್ನಾನ ಮಾಡಿದ್ರೆ ಪಾಪಗಳು ನಾಶ ಆಗುತ್ತೆ ಅನ್ನುವ ನಂಬಿಕೆ ಯಾಕೆ ಗೊತ್ತಾ..?

ಕಾಡ್ಗಿಚ್ಚಿನಿಂದ ನಟಿ ಪ್ರಿಯಾಂಕಾ ಮತ್ತು ನಟಿ ನೋರಾ ಜಸ್ಟ್ ಮಿಸ್; ಶೂಟಿಂಗ್ ಸ್ಟುಡಿಯೋಗಳೆಲ್ಲಾ

ಕುಂಭಮೇಳಕ್ಕೆ ಆಗಮಿಸುವ ಕೋಟ್ಯಂತರ ಭಕ್ತರಿಗೆ ನದಿ ತೀರದಲ್ಲಿ ತಂಗಲು ಅಲ್ಲೊಂದು ಸಿಟಿಯೇ ನಿರ್ಮಾಣವಾಗಿದೆ. ಹೇಗಿದೆ ಗೊತ್ತಾ ಆ ಸಿಟಿ..? ಆ ಸಿಟಿಯ ವಿಶೇಷತೆಗಳೇನು?. 

ಮಹಾ ಕುಂಭಮೇಳದ ಹಿನ್ನೆಲೆ ಪ್ರಯಾಗ್ ರಾಜ್ ನಲ್ಲಿ ಹೊಸ ಸಿಟಿಯೊಂದು ನಿರ್ಮಾಣವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಪ್ರಯಾಗ್ ರಾಜ್ ಅನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಿಸಿದ್ದು ಇದರ ನಡುವೆ ನದಿ ತಟದಲ್ಲಿ ಟೆಂಟ್ ಸಿಟಿ ನಿರ್ಮಾಣವೂ ನಡೆದಿದೆ. ಅಷ್ಟಕ್ಕೂ ಟೆಂಟ್ ಸಿಟಿ ಅಂದ್ರೇನು? ಅಲ್ಲಿರುವ ವ್ಯವಸ್ಥೆಗಳು ಏನೇನು? ಇಲ್ಲಿದೆ ಡೀಟೇಲ್ಸ್. 

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more