Viral News: ಕನ್ನಡಿಯೊಳಗೆ 17 ಚೆಲುವೆಯರು, ಅವಕ್ಕಾದ ಪೊಲೀಸರು..!

Viral News: ಕನ್ನಡಿಯೊಳಗೆ 17 ಚೆಲುವೆಯರು, ಅವಕ್ಕಾದ ಪೊಲೀಸರು..!

Suvarna News   | Asianet News
Published : Dec 18, 2021, 06:08 PM IST

ಮುಂಬೈನ (Mumbai) ಅಂಧೇರಿಯಲ್ಲಿರುವ (Andheri) ಡ್ಯಾನ್ಸ್ ಬಾರ್ (Dance Bar) ಮೇಲೆ ದಾಳಿ ನಡೆಸಿದ ಪೊಲೀಸರೇ ಒಂದು ಕ್ಷಣ ಅವಾಕ್ಕಾಗಿದ್ದರು. 

ಅಂಧೇರಿ (ಡಿ. 18): ಮುಂಬೈನ (Mumbai) ಅಂಧೇರಿಯಲ್ಲಿರುವ (Andheri) ಡ್ಯಾನ್ಸ್ ಬಾರ್ (Dance Bar) ಮೇಲೆ ದಾಳಿ ನಡೆಸಿದ ಪೊಲೀಸರೇ ಒಂದು ಕ್ಷಣ ಅವಾಕ್ಕಾಗಿದ್ದರು. ಯಾಕಂದ್ರೆ ಇಲ್ಲಿದ್ದ ಕನ್ನಡಿಯಲ್ಲಿ 17 ಮಂದಿ ಚೆಲುವೆಯರು ಅಡಗಿದ್ದರು. ಮೇಕಪ್ ರೂಂ ಜೊತೆ ರಹಸ್ಯ ಸಂಪರ್ಕ ಹೊಂದಿದ್ದ ಈ ನೆಲ ಮಾಳಿಗೆಯೊಳಗೆ ಚೆಲುವೆಯರು ಅವಿತಿಟ್ಟುಕೊಂಡಿದ್ದರು. 

ಅಂಧೇರಿಯ ದೋಪಾ ಬಾರ್‌ನಲ್ಲಿ ಗ್ರಾಹಕರ ಎದುರು ಮಹಿಳೆಯರಿಂದ ಡ್ಯಾನ್ಸ್ ಮಾಡಿಸಲಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ಬರುತ್ತದೆ. ಬಾರ್‌ಗೆ ಪೊಲೀಸರಿಗೆ ದಾಳಿ ಮಾಡಿದಾಗ ಯಾರೂ ಸಿಗುವುದೇ ಇಲ್ಲ. ಅಲ್ಲಿಯೇ ಇದ್ದ ದೊಡ್ಡ ಕನ್ನಡ ಮೇಲೆ ಗಮನ ಹೋಗುತ್ತದೆ, ಕನ್ನಡಿ ಒಡೆದಾಗ, ಅದರ ಕೆಳಗೆ ನೆಲಮಾಳಿಗೆಗೆ ಹೋಗುವ ದಾರಿಯಿತ್ತು. ಅಲ್ಲಿ 17 ಮಹಿಳೆಯರು ಬಚ್ಚಿಟ್ಟುಕೊಂಡಿದ್ದರು. 

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more