ಮೋದಿ ವ್ಯಾಕ್ಸಿನ್ ಪಡೆದ ಬೆನ್ನಲ್ಲೇ ಬದಲಾಯ್ತು ವಿಪಕ್ಷ ನಾಯಕರ ವರಸೆ!

ಮೋದಿ ವ್ಯಾಕ್ಸಿನ್ ಪಡೆದ ಬೆನ್ನಲ್ಲೇ ಬದಲಾಯ್ತು ವಿಪಕ್ಷ ನಾಯಕರ ವರಸೆ!

Published : Mar 01, 2021, 11:24 PM IST

ಕೇಂದ್ರ ಸರ್ಕಾರ 2 ಕೊರೋನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕರು ಈ ಲಸಿಕೆ 3ನೇ ಪ್ರಯೋಗ ನಡೆದಿಲ್ಲ. ಬಳಸಲು ಯೋಗ್ಯವಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೊದಲು ಈ ಲಸಿಕೆ ಪಡೆಯಲಿ ಎಂದು ಟೀಕಿಸಿದ್ದರು. ಇದೀಗ ಸರದಿ ಬಂದಾಗ ಮೋದಿ ಮೊದಲು ಲಸಿಕೆ ಪಡೆದಿದ್ದಾರೆ. ಇದೀಗ ನಾಯಕರು ವರಸೆ ಬದಲಿಸಿದ್ದಾರೆ. ಯುವಕರಿ ಲಸಿಕೆ ಬೇಕು 70 ದಾಟಿದವರಿಗಲ್ಲ ಎಂದಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೋ ನ್ಯೂಸ್ ಹವರ್‌ನಲ್ಲಿದೆ. ನೋಡಿ

ಕೇಂದ್ರ ಸರ್ಕಾರ 2 ಕೊರೋನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕರು ಈ ಲಸಿಕೆ 3ನೇ ಪ್ರಯೋಗ ನಡೆದಿಲ್ಲ. ಬಳಸಲು ಯೋಗ್ಯವಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೊದಲು ಈ ಲಸಿಕೆ ಪಡೆಯಲಿ ಎಂದು ಟೀಕಿಸಿದ್ದರು. ಇದೀಗ ಸರದಿ ಬಂದಾಗ ಮೋದಿ ಮೊದಲು ಲಸಿಕೆ ಪಡೆದಿದ್ದಾರೆ. ಇದೀಗ ನಾಯಕರು ವರಸೆ ಬದಲಿಸಿದ್ದಾರೆ. ಯುವಕರಿ ಲಸಿಕೆ ಬೇಕು 70 ದಾಟಿದವರಿಗಲ್ಲ ಎಂದಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೋ ನ್ಯೂಸ್ ಹವರ್‌ನಲ್ಲಿದೆ. ನೋಡಿ

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?