ಕೊರೋನಾ ವಾರಿಯರ್ಸ್ ಹಸಿವು ನೀಗಿಸಿದ ವೃದ್ಧ; ಇವರ ಹೃದಯ ಶ್ರೀಮಂತಿಕೆಗೊಂದು ಸಲಾಂ!

ಕೊರೋನಾ ವಾರಿಯರ್ಸ್ ಹಸಿವು ನೀಗಿಸಿದ ವೃದ್ಧ; ಇವರ ಹೃದಯ ಶ್ರೀಮಂತಿಕೆಗೊಂದು ಸಲಾಂ!

Suvarna News   | Asianet News
Published : Apr 21, 2020, 12:19 PM IST

ಕೇರಳದಲ್ಲಿ ಕೊರೋನಾ ವಾರಿಯರ್ಸ್‌ಗೆ ವೃದ್ಧರೊಬ್ಬರು ನೆರವಾಗಿದ್ದಾರೆ. ಬೈಕ್‌ನಲ್ಲಿ ಎಲ್ಲಾ ಠಾಣೆಗೂ ಹೋಗಿ ವಾರಿಯರ್ಸ್‌ಗೆ ನೆರವು ನೀಡಿದ್ದಾರೆ. 

ತೆಂಗಿನಕಾಯಿಯನ್ನು ಕಿತ್ತು ಅದರಿಂದ ಜೀವನ ಸಾಗಿಸುವವರು ಇವರು. ಕೆಲಸವಿಲ್ಲದೇ ತಾವೇ ಕಷ್ಟದಲ್ಲಿದ್ದರೂ ಕೊರೋನಾ ವಾರಿಯರ್ಸ್ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಯಾವ ಪ್ರಚಾರವನ್ನು ಬಯಸದೇ ಸಹಾಯ ಮಾಡುತ್ತಿರುವ ಇವರ ಹೃದಯ ಶ್ರೀಮಂತಿಕೆಗೊಂದು ಸಲಾಂ..!

ತಿರುವನಂತಪುರಂ (ಏ. 21): ಕೇರಳದಲ್ಲಿ ಕೊರೋನಾ ವಾರಿಯರ್ಸ್‌ಗೆ ವೃದ್ಧರೊಬ್ಬರು ನೆರವಾಗಿದ್ದಾರೆ. ಬೈಕ್‌ನಲ್ಲಿ ಎಲ್ಲಾ ಠಾಣೆಗೂ ಹೋಗಿ ವಾರಿಯರ್ಸ್‌ಗೆ ನೆರವು ನೀಡಿದ್ದಾರೆ. 

ತೆಂಗಿನಕಾಯಿಯನ್ನು ಕಿತ್ತು ಅದರಿಂದ ಜೀವನ ಸಾಗಿಸುವವರು ಇವರು. ಕೆಲಸವಿಲ್ಲದೇ ತಾವೇ ಕಷ್ಟದಲ್ಲಿದ್ದರೂ ಕೊರೋನಾ ವಾರಿಯರ್ಸ್ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಯಾವ ಪ್ರಚಾರವನ್ನು ಬಯಸದೇ ಸಹಾಯ ಮಾಡುತ್ತಿರುವ ಇವರ ಹೃದಯ ಶ್ರೀಮಂತಿಕೆಗೊಂದು ಸಲಾಂ..!

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?