ರಾಮಮಂದಿರ ಕಟ್ಟಲು ಮೋದಿಗೆ ದೀಕ್ಷೆ ಕೊಟ್ಟನಂತೆ ಶ್ರೀರಾಮ: ರಾಮ ಸತ್ಯ ಬಿಚ್ಚಿಟ್ಟ ಬಿಜೆಪಿ ಭೀಷ್ಮ..!

Jan 14, 2024, 3:16 PM IST

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಮೋದಿಯವನ್ನು ಸ್ವತಃ ಶ್ರೀರಾಮನೇ ಆಯ್ಕೆ ಮಾಡಿದ್ದ ಅಂತ ರಾಮರಥಯಾತ್ರೆಯ ಸೂತ್ರಧಾರ ಅಡ್ವಾಣಿ ಹೇಳಿದ್ದಾರೆ. ಅಡ್ವಾಣಿ ಮತ್ತು ಮೋದಿಯವರದ್ದು ಗುರು-ಶಿಷ್ಯರ ಸಂಬಂಧ. ರಾಮಜನ್ಮಭೂಮಿಗೆ ಮುಕ್ತಿ ಕೊಡಿಸುವ ಹೋರಾಟದಲ್ಲಿ ಗುರುವಿನ ಪಾತ್ರ ದೊಡ್ಡದಾದ್ರೆ, ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವ ಹಾದಿಯಲ್ಲಿ ಶಿಷ್ಯನದ್ದು ಮಹತ್ವದ ಪಾತ್ರ. ಅಷ್ಟಕ್ಕೂ ಆ ಐತಿಹಾಸಿಕ ರಥಯಾತ್ರೆಯಲ್ಲಿ ಮೋದಿ ವಹಿಸಿದ್ದ ಪಾತ್ರ ಎಂಥದ್ದು..? ಮೋದಿ ಬಗ್ಗೆ ಅಡ್ವಾಣಿ ಇಂಥದ್ದೊಂದು ಮಾತನ್ನು ಹೇಳಿದ್ದೇಕೆ..? ವಿಡಿಯೋದಲ್ಲಿದೆ ವಿವರ..