ಶಿವಲಿಂಗದ ಮೇಲೆ ಮಣ್ಣಿನ ದೀಪಗಳು ಆರಿ ಮತ್ತೆ ಬೆಳಗುತ್ತೆ!

ಶಿವಲಿಂಗದ ಮೇಲೆ ಮಣ್ಣಿನ ದೀಪಗಳು ಆರಿ ಮತ್ತೆ ಬೆಳಗುತ್ತೆ!

Suvarna News   | Asianet News
Published : Oct 19, 2020, 10:05 AM ISTUpdated : Oct 19, 2020, 10:56 AM IST

ಇಲ್ಲೊಂದು ಶಿವ ದೇವಾಲಯದಲ್ಲಿ ಪವಾಡಗಳೇ ನಡೆದು ಹೋಗಿದೆ. ಇಲ್ಲಿನ ಮಣ್ಣಿನ ದೀಪಗಳು ತನ್ನಷ್ಟಕ್ಕೆ ಆರಿ, ಮತ್ತೆ ಬೆಳಗುತ್ತಿವೆ. 

ಬೆಂಗಳೂರು (ಅ. 19): ಇಲ್ಲೊಬ್ಬ ಕಳ್ಳ ದೇವರ ಗರ್ಭಗುಡಿಗೆ ನುಗ್ಗಿ, ದೇವರ ಮುಂದೆ ಮಂಡಿಯೂರಿ ದೇವರ ಕಿರೀಟವನ್ನೇ ಕದ್ದು ಓಡಿ ಹೋಗಿದ್ದಾನೆ. 

ಹೆಬ್ಬಾವೊಂದು ಕಾಡು ಹೆಗ್ಗಣವನ್ನು ಕ್ಷಣಾರ್ಧದಲ್ಲಿ ಗುಳುಂ ಸ್ವಾಹ ಮಾಡಿದೆ. ಇಲ್ಲೊಂದು ಶಿವ ದೇವಾಲಯದಲ್ಲಿ ಪವಾಡಗಳೇ ನಡೆದು ಹೋಗಿದೆ. ಇಲ್ಲಿನ ಮಣ್ಣಿನ ದೀಪಗಳು ತನ್ನಷ್ಟಕ್ಕೆ ಆರಿ, ಮತ್ತೆ ಬೆಳಗುತ್ತಿವೆ. 

ಇಲ್ಲೊಂದು ಕಡೆ ಪಾಂಡಾಗಳು ಮಸ್ತ್ ಮಸ್ತ್ ಜಾರುಬಂಡೆಯಾಡುತ್ತಿವೆ. ಇವರ ಚಿನಕುರಳಿ ಆಟ ನೋಡಿದರೆ ಸಖತ್ ಖುಷಿ ಕೊಡುತ್ತದೆ. 

 

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?