ಪ್ರಧಾನಿ ಮೋದಿಗೆ ಲಸಿಕೆ ನೀಡುವ ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯ: ಭಾವುಕರಾದ ನರ್ಸ್

ಪ್ರಧಾನಿ ಮೋದಿಗೆ ಲಸಿಕೆ ನೀಡುವ ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯ: ಭಾವುಕರಾದ ನರ್ಸ್

Suvarna News   | Asianet News
Published : Mar 01, 2021, 04:47 PM ISTUpdated : Mar 01, 2021, 04:52 PM IST

ಇಂದಿನಿಂದ ದೇಶಾದ್ಯಂತ 3 ನೇ ಹಂತದ ಲಸಿಕಾ ಅಭಿಯಾನ ಶುರುವಾಗಿದೆ. ಪ್ರಧಾನಿ ಮೋದಿ ಮೊದಲ ಹಂತದ ಲಸಿಕೆ ತೆಗೆದುಕೊಂಡರು. ಮೋದಿಯವರಿಗೆ ಲಸಿಕೆ ನೀಡಿದ ಕೇರಳ ಮೂಲದ ರೋಸಮ್ಮ ಅನಿಲ್ ಮಾತನಾಡಿದ್ದಾರೆ. 

ನವದೆಹಲಿ (ಮಾ. 01): ಇಂದಿನಿಂದ ದೇಶಾದ್ಯಂತ 3 ನೇ ಹಂತದ ಲಸಿಕಾ ಅಭಿಯಾನ ಶುರುವಾಗಿದೆ. ಪ್ರಧಾನಿ ಮೋದಿ ಮೊದಲ ಹಂತದ ಲಸಿಕೆ ತೆಗೆದುಕೊಂಡರು. ಮೋದಿಯವರಿಗೆ ಲಸಿಕೆ ನೀಡಿದ ಕೇರಳ ಮೂಲದ ರೋಸಮ್ಮ ಅನಿಲ್ ಮಾತನಾಡಿದ್ದಾರೆ. 

'ಪ್ರಧಾನಿಗೆ ಲಸಿಕೆ ನೀಡುವ ಸೌಭಾಗ್ಯ ಒಲಿದಿದ್ದು ನಮಗೆ ಸಂತೋಷ ತಂದಿದೆ. ನೀವು ಎಲ್ಲಿಂದ ಬಂದಿದ್ದೇವೆ.? ಎಷ್ಟು ಕಾಲದಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದೀರಿ.? ಎಂದು ನಮ್ಮನ್ನು ವಿಚಾರಿಸಿದರು. ಲಸಿಕೆ ನೀಡಿದ ಬಳಿಕ ನಾವು 30 ನಿಮಿಷಗಳ ಕಾಲ ಅಬ್ಸರ್ವೇಷನ್‌ನಲ್ಲಿ ಇದ್ದೆವು. ಯಾವುದೇ ಕಂಪ್ಲೆಂಟ್ ಬಂದಿಲ್ಲ. ಪ್ರಧಾನಿಯವರು ಖುಷಿಯಿಂದ ಎದ್ದು ಹೊರಡಲು ಮುನ್ನ, ಮತ್ತೊಮ್ಮೆ ನಮಗೆ ಧನ್ಯವಾದಗಳನ್ನು ತಿಳಿಸಿ ಹೊರಟರು' ಎಂದಿದ್ದಾರೆ. 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!