ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅವಗಢ; ವ್ಯಕ್ತಿಯನ್ನು ಕಿಮೀಗಟ್ಟಲೆ ಎಳೆದುಕೊಂಡು ಹೋದ ಹೋರಿ

Feb 12, 2021, 11:19 AM IST

ಬೆಂಗಳೂರು (ಫೆ. 12): ತಮಿಳುನಾಡು ಸಿಂಗಾರಪಲ್ಲಿಯಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅವಗಢ ಸಂಭವಿಸಿದೆ. ಹೋರಿ ನಿಯಂತ್ರಿಸಲು ಕಟ್ಟಿದ್ದ ಹಗ್ಗಕ್ಕೆ ವ್ಯಕ್ತಿಯೊಬ್ಬ ಸಿಲುಕಿದ್ದ. ಈತನನ್ನು ಕಿಮೀಗಟ್ಟಲೇ ಹೋರಿ ಎಳೆದುಕೊಂಡು ಹೋಗಿದೆ. ಆತನ ಸ್ಥಿತಿಯೀಗ ಚಿಂತಾಜನಕವಾಗಿದೆ.