Jun 27, 2022, 3:26 PM IST
ಮುಂಬೈ(ಜೂ.27): ಮಹಾರಾಷ್ಟ್ರದ ರಾಜಕಾರಣ ಕೊನೆಯ ಹಂತ ತಲುಪಿದ್ಯಾ? ಇವತ್ತಿನಿಂದ ಇಂದಿನಿಂದ ನೆರೆ ರಾಝ್ಯದಲ್ಲಿ ಅಸಲಿ ಡ್ರಾಮಾ ನಡೆಯುತ್ತಾ? ಗುವಾಹಟಿ ಸೇರಿದ್ದ ರೆಬೆಲ್ ಶಾಸಕರು ಇಂದೇ ಮರಳಿ ರಾಜ್ಯಕ್ಕೆ ಬರುತ್ತಾರಾ? ಹೌದು ಈ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದ್ದು ಶಿವಸೇನೆ ಟೀಂ ರೆಬೆಲ್ ಶಾಸಕರ ವಿರುದ್ಧ ಪ್ರಯೋಗಿಸಿದ ಹೊಸ ಅಸ್ತ್ರ
ಡೆಪ್ಯುಟಿ ಸ್ಪೀಕರ್ ಹದಿನಾರು ರೆಬೆಲ್ ಶಾಸಕರಿಗೆ ನೋಟಿಸ್ ನೀಡಿದ್ದಾರೆ. ಶಿಂಧೆಗೂ ಈ ನೋಟಿಸ್ ನಿಡಲಾಗಿದ್ದು ಖುದ್ದು ಹಾಜರಿರುವಂತೆ ಇದರಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ಕುರಿತಾದ ಮತ್ತಷ್ಟು ವಿವರ ವಿಡಿಯೋದಲ್ಲಿ