ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇಂದೇ ಕ್ಲೈಮ್ಯಾಕ್ಸ್? ರೆಬೆಲ್ ಶಾಸಕರು ಇಂದು ಮುಂಬೈಗೆ?

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇಂದೇ ಕ್ಲೈಮ್ಯಾಕ್ಸ್? ರೆಬೆಲ್ ಶಾಸಕರು ಇಂದು ಮುಂಬೈಗೆ?

Published : Jun 27, 2022, 03:26 PM ISTUpdated : Jun 27, 2022, 03:42 PM IST

ಗುವಾಹಟಿ ಸೇರಿದ್ದ ರೆಬೆಲ್ ಶಾಸಕರು ಇಂದೇ ಮರಳಿ ರಾಜ್ಯಕ್ಕೆ ಬರುತ್ತಾರಾ? ಹೌದು ಈ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದ್ದು ಶಿವಸೇನೆ ಟೀಂ ರೆಬೆಲ್ ಶಾಸಕರ ವಿರುದ್ಧ ಪ್ರಯೋಗಿಸಿದ ಹೊಸ ಅಸ್ತ್ರ

ಮುಂಬೈ(ಜೂ.27): ಮಹಾರಾ‍ಷ್ಟ್ರದ ರಾಜಕಾರಣ ಕೊನೆಯ ಹಂತ ತಲುಪಿದ್ಯಾ? ಇವತ್ತಿನಿಂದ ಇಂದಿನಿಂದ ನೆರೆ ರಾಝ್ಯದಲ್ಲಿ ಅಸಲಿ ಡ್ರಾಮಾ ನಡೆಯುತ್ತಾ? ಗುವಾಹಟಿ ಸೇರಿದ್ದ ರೆಬೆಲ್ ಶಾಸಕರು ಇಂದೇ ಮರಳಿ ರಾಜ್ಯಕ್ಕೆ ಬರುತ್ತಾರಾ? ಹೌದು ಈ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದ್ದು ಶಿವಸೇನೆ ಟೀಂ ರೆಬೆಲ್ ಶಾಸಕರ ವಿರುದ್ಧ ಪ್ರಯೋಗಿಸಿದ ಹೊಸ ಅಸ್ತ್ರ

ಡೆಪ್ಯುಟಿ ಸ್ಪೀಕರ್ ಹದಿನಾರು ರೆಬೆಲ್ ಶಾಸಕರಿಗೆ ನೋಟಿಸ್ ನೀಡಿದ್ದಾರೆ. ಶಿಂಧೆಗೂ ಈ ನೋಟಿಸ್ ನಿಡಲಾಗಿದ್ದು ಖುದ್ದು ಹಾಜರಿರುವಂತೆ ಇದರಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ಕುರಿತಾದ ಮತ್ತಷ್ಟು ವಿವರ ವಿಡಿಯೋದಲ್ಲಿ

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
Read more