ಮುಂದಿನ 2 ವರ್ಷ ಎಲಿಮಿನೇಶನ್ ರೌಂಡ್ ಇಲ್ಲ; ನಾನೇ ಬಿಗ್‌ಬಾಸ್ ಎಂದ ಸಿಎಂ BSY!

Jun 11, 2021, 10:48 PM IST

ಸಿಎಂ ಕುರ್ಚಿಗಾಗಿ ಎಲಿಮಿನೇಶನ್ ರೌಂಡ್ ಇಲ್ಲ, ಕರ್ನಾಟಕದ ಬಿಗ್‌ಬಾಸ್ ಫಿಕ್ಸ್ ಅನ್ನೋದು ಸ್ಪಷ್ಟವಾಗಿದೆ.  ನಾಯಕತ್ವ ಬದಲಾವಣೆ ಚರ್ಚೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತೆರೆ ಎಳೆಯುತ್ತಿದ್ದಂತೆ ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಡಕ್ ಉತ್ತರ ನೀಡಿದ್ದಾರೆ. ಮುಂದಿನ 2 ವರ್ಷ ನಾನೇ ಸಿಎಂ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿನ ಕೊರೋನಾ ಪ್ರಕರಣ, ಅನ್‌ಲಾಕ್ ಮಾರ್ಗಸೂಚಿ, ಪೆಟ್ರೋಲ್ ಬೆಲೆ ಏರಿಕೆ ಪ್ರತಿಭಟನೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.