News Hour: ದೇಶದಲ್ಲಿ ನಿಲ್ಲದ ವಕ್ಫ್​ ಮಂಡಳಿ ತುಘಲಕ್​ ದರ್ಬಾರ್!

News Hour: ದೇಶದಲ್ಲಿ ನಿಲ್ಲದ ವಕ್ಫ್​ ಮಂಡಳಿ ತುಘಲಕ್​ ದರ್ಬಾರ್!

Published : Sep 18, 2024, 11:20 PM IST

ದೇಶದಲ್ಲಿ ವಕ್ಫ್‌ ಬೋರ್ಡ್‌ನ ತುಘಲಕ್‌ ದರ್ಬಾರ್‌ ನಿಲ್ಲುವಂತೆ ಕಾಣುತ್ತಿಲ್ಲ. ಬಿಹಾರದ ಒಂದಿಡೀ ಹಳ್ಳಿಯೇ ನಮ್ಮದು ಎಂದು ವಾದ ಮಾಡಿದ್ದು,  30 ದಿನದಲ್ಲೇ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ.

ನವದೆಹಲಿ (ಸೆ.18): ದೇಶದಲ್ಲಿ ಮತ್ತೆ ವಕ್ಫ್​ ಮಂಡಳಿ ಅಂಧಾದರ್ಬಾರ್​ ಕಾನೂನು ಮುಂದುವರಿದಿದೆ. ಬಿಹಾರದ ಇಡೀ ಹಳ್ಳಿಯೇ ನಮ್ಮದು ಎಂದು ಸುನ್ನಿವಕ್ಫ್​ ಬೋರ್ಡ್​ ಹೇಳಿದೆ. ಶೇ.95 ರಷ್ಟು ಹಿಂದೂಗಳ ಗ್ರಾಮವೇ ವಕ್ಫ್​ ಬೋರ್ಡ್​ ಆಸ್ತಿ ಎಂದು ಹೇಳುತ್ತಿದೆ.

30 ದಿನದಲ್ಲಿ ಗ್ರಾಮ ಖಾಲಿ ಮಾಡಲು ಬಿಹಾರದ ಗ್ರಾಮಸ್ಥರಿಗೆ ನೋಟಿಸ್‌ ನೀಡಲಾಗಿದೆ. ಗೋವಿಂದಪುರದ ಏಳು ಗ್ರಾಮಸ್ಥರಿಗೆ  ಈ ಕುರಿತಾಗಿ ವಕ್ಫ್‌ ನೋಟಿಸ್‌ ನೀಡಿದೆ. ಗ್ರಾಮಸ್ಥರ ಪರ ಹೈಕೋರ್ಟ್​ ತೀರ್ಪು ಬಂದಿದ್ದರೂ ಡೋಂಟ್​ಕೇರ್ ಎಂದಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ, ಜಾತ್ಯಾತೀತ ವಿರೋಧಿ: ಎಸ್‌ಡಿಪಿಐ

ಬ್ರಿಜೇಶ್ ಬಲ್ಲಭ್ ಪ್ರಸಾದ್, ರಾಜಕಿಶೋರ್ ಮೆಹ್ತಾ, ರಾಮ್‌ಲಾಲ್ ಸಾವೊ, ಮಾಲ್ತಿ ದೇವಿ, ಸಂಜಯ್ ಪ್ರಸಾದ್, ಸುದೀಪ್ ಕುಮಾರ ಹಾಗೂ  ಸುರೇಂದ್ರ ವಿಶ್ವಕರ್ಮ ಎನ್ನುವವರಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದೆ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more