ಸಾವಿನ ಸನಿಹ ಹನಿ ತುಪ್ಪಕ್ಕಾಗಿ ಹರಸಾಹಸ: ಮೈ ರೋಮಾಂಚನಗೊಳಿಸುತ್ತೆ ಹನಿ ಹನಿ ಜೇನ್ ಕಹಾನಿ!

ಸಾವಿನ ಸನಿಹ ಹನಿ ತುಪ್ಪಕ್ಕಾಗಿ ಹರಸಾಹಸ: ಮೈ ರೋಮಾಂಚನಗೊಳಿಸುತ್ತೆ ಹನಿ ಹನಿ ಜೇನ್ ಕಹಾನಿ!

Published : Jan 25, 2025, 10:48 AM IST

ಜೇನುತುಪ್ಪ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಆದ್ರೆ, ಇಲ್ಲೊಂದ್ರೀತಿಯ ಜನರಿದ್ದಾರೆ. ಅವರಿಗೆ, ಜೇನುತುಪ್ಪಕ್ಕಿಂತ ಜೇನುನೊಣಗಳು ಅಂದ್ರೇನೆ ಇಷ್ಟ. ಅವುಗಳನ್ನೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ. 

ಬೆಂಗಳೂರು(ಜ.25):  ತುಪ್ಪ.. ಹನಿ ಜೇನುತುಪ್ಪ.. ಸವಿ ಸವಿಯಾದ ಜೇನುತುಪ್ಪ.. ಆ ಸವಿ ತುಪ್ಪಕ್ಕಾಗಿ ಸಾವಿನ  ಸನಿಹದಲ್ಲಿಯೇ ಸಾಹಸ.. ಮೂರು ಗುಂಪುಗಳಿಂದ ತುಪ್ಪ ಕೀಳೋಕೆ ಹಿಮಾಲಯದ ತಪ್ಪಲಿನಲ್ಲಿ ನಡೆಯೋದು ನಿಜಕ್ಕೂ ಅಕ್ಷರಶಃ ಮಹಾಸಾಹಸ.. ಮಿಸ್ ಆದ್ರೆ ಪ್ರಾಣ ಉಳಿಯೋದಿಲ್ಲ ಅಂತ ಗೊತ್ತು.. ಆದ್ರೂ ಕುಗ್ಗೋದಿಲ್ಲ ಅವರ ಧೈರ್ಯ, ತಾಕತ್ತು. ಜೇನುಗಳ ವಿಸ್ಮಯ ಲೋಕದ ಬಗ್ಗೆ ನಿಮಗೆ ಎಷ್ಟು ಗೊತ್ತು..? ಬಾಯಿ ಚಪ್ಪರಿಸಿಕೊಂಡು ತಿನ್ನೋ ತುಪ್ಪದ ಹಿಂದೆ ಜೇನುನೊಣಗಳ ಅದೆಷ್ಟು ಶ್ರಮ ಇರುತ್ತೆ ಗೊತ್ತಾ..? ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

ಒಬ್ಬ ಇದ್ದಾನೆ.. ಆತ ನಡೆದುಕೊಂಡು ಬರ್ತಿದ್ರೆ, ಜೇನುಗೂಡೇ ನಡೆದುಕೊಂಡು ಬರ್ತಿದ್ಯೇನೋ ಅನ್ಬೇಕು. ಆ ಮಟ್ಟಿಗೆ ಆತನ ಮೈ ತುಂಬಾ ಜೇನುನೊಣಗಳು ಮುತ್ತಿಕೊಂಡಿರುತ್ವೆ. ಹಾಗಿದ್ರೂ ಆತನಿಗೆ ಏನೂ ಆಗಲಿಲ್ವಾ.?. ಮೈ ತುಂಬಾ ಜೇನು.. ಜೇನು.. ಇವನದ್ದು ಅದೇನ್ ಮೀಟ್ರು. ಟ್ರಾಫಿಕ್ ಪೊಲೀಸ್ ಮೇಲೆ ಜೇನುನೊಣಗಳ ಡೆಡ್ಲಿ ಆಟ್ಯಾಕ್.. ರಸ್ತೆ ಮಧ್ಯೆ ಬಿದ್ದು ಒದ್ದಾಡಿದ್ರೂ ಯಾರು ಬರಲಿಲ್ಲ ಸಹಾಯಕ್ಕೆ. ಜೇನುನೊಣಗಳ ತಂಟೆಗೆ ಹೋಗಿ ಕಕ್ಕಾಬಿಕ್ಕಿಯಾಗಿ ಓಡಿದ್ದು ಹೇಗೆ ಯೂಟ್ಯೂಬರ್​?

ಧರ್ಮ ರಕ್ಷಣೆ: ದಂಡೆತ್ತಿ ಬಂದ ಮುಸ್ಲಿಂ ದೊರೆಗಳ ಎದೆ ನಡುಗಿಸಿದ್ದ ನಾಗಾಸಾಧುಗಳು!

ಜೇನುತುಪ್ಪ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಆದ್ರೆ, ಇಲ್ಲೊಂದ್ರೀತಿಯ ಜನರಿದ್ದಾರೆ. ಅವರಿಗೆ, ಜೇನುತುಪ್ಪಕ್ಕಿಂತ ಜೇನುನೊಣಗಳು ಅಂದ್ರೇನೆ ಇಷ್ಟ. ಅವುಗಳನ್ನೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ.  ಇವರಿಗೆ ಜೇನುನೊಣಗಳು ಅಂದ್ರೆ ಪಂಚಪ್ರಾಣ. ಎಷ್ಟರ ಮಟ್ಟಿಗೆ ಅಂದ್ರೆ, ಪ್ರಾಣದ ಹಂಗು ತೊರೆದು ಜೇನು ಹಿಡಿದು ತರ್ತಾರೆ. ಮನೆಗೆ ಬಂದು ಅಡುಗೆ ಮಾಡ್ಕೊಂಡು ಜೇನುನೊಣಗಳನ್ನೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಬನ್ನಿ, ಆ ಜೇನುಪ್ರಿಯರ ರೋಚಕ ಸ್ಟೋರಿಯನ್ನ ನೋಡ್ಕೊಂಡು ಬರೋಣ.

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!