ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ-ಹಿಂದ್?

ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ-ಹಿಂದ್?

Published : Jul 18, 2022, 11:34 AM IST

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳನ್ನ ಮಟ್ಟ ಹಾಕಿ ಇಸ್ಲಾಮಿಕ್ ದೇಶಗಳ ಪಟ್ಟಿಯಲ್ಲಿ ಭಾರತವನ್ನ ಸೇರಿಸುವ ಧರ್ಮ ಹುನ್ನಾರ ಸದ್ದೇ ಇಲ್ಲದೇ ಆಗ್ತಾ ಇದೆ. 2047 ರ ವೇಳೆಗೆ ಭಾರತಕ್ಕೆ ಹಸಿರು ಬಣ್ಣ ಬಳಿಯೋಕೆ ಸಿದ್ಧತೆ ನಡೆಯುತ್ತಿದೆ. 

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳನ್ನ ಮಟ್ಟ ಹಾಕಿ ಇಸ್ಲಾಮಿಕ್ ದೇಶಗಳ ಪಟ್ಟಿಯಲ್ಲಿ ಭಾರತವನ್ನ ಸೇರಿಸುವ ಧರ್ಮ ಹುನ್ನಾರ ಸದ್ದೇ ಇಲ್ಲದೇ ಆಗ್ತಾ ಇದೆ. 2047 ರ ವೇಳೆಗೆ ಭಾರತಕ್ಕೆ ಹಸಿರು ಬಣ್ಣ ಬಳಿಯೋಕೆ ಸಿದ್ಧತೆ ನಡೆಯುತ್ತಿದೆ. 

ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪಿಎಫ್‌ಐ 'ಮಿಷನ್ 2047' ನಲ್ಲಿ ಕೆಲಸ ಮಾಡುತ್ತಿದೆ ಅನ್ನೋ ಪಿತೂರಿಯನ್ನು ಪೊಲೀಸರು ಭೇದಿಸಿದ್ದಾರೆ. ಈ ವಿಷಯದ ಬಗ್ಗೆ ದೇಶದಲ್ಲಿ ಚರ್ಚೆ ಬಿಸಿಯಾಗಿದೆ. ಮೋದಿ ಹತ್ಯೆಯ ಸ್ಕೆಚ್ ಬಹಿರಂಗವಾದಾಗ ಈ ವಿಷಯದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. 'ಘಜ್ವಾ-ಎ-ಹಿಂದ್ ಉದ್ದೇಶಗಳ ಕುರಿತು ಮಾಹಿತಿ ಕಲೆ ಹಾಕಿರೋ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

2050ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.25ರಷ್ಟಿರಲಿದೆ, ಶೇ.25ರಷ್ಟು ಜನಸಂಖ್ಯೆಯು ಮುಸ್ಲಿಂ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ. ಮುಂದಿನ 50-60 ವರ್ಷಗಳಲ್ಲಿ ದೇಶದ ಪ್ರಧಾನಿ ಮುಸಲ್ಮಾನರೇ ಆಗುತ್ತಾರೆ ಇದನ್ನು ‘ಘಜ್ವಾ-ಎ-ಹಿಂದ್’ಅಂತ ಹೇಳಬಹುದು ಅಂತ ರಾಜಕೀಯ ವಿಶ್ಲೇಷಕ ಸಂಗೀತ್ ರಾಗಿ ಹೇಳಿದ್ದಾರೆ.  ಭಾರತವನ್ನ ಇಸ್ಲಾಂ ಮೂಲಭುತವಾದಿಗಳು ಇಸ್ಲಾಂ ದೇಶ ಮಾಡೋ ಕನಸನ್ನ ಹೊತ್ತಿದ್ದಾರೆ. ಅದಕ್ಕೆ ಹಂತ ಹಂತವಾಗಿ ತಮ್ಮ ಕೆಲಸವನ್ನ ಮಾಡ್ತಾನೆ ಇದ್ದಾರೆ. ಸದ್ದಿಲ್ಲದೇ ಶುರುವಾಗಿರೋ ಘಜ್ವಾ ಇ ಹಿಂದ್ ಭಾರತದ ಪಾಲಿಗೆ ತುಂಬಾನೇ ಅಪಾಯಕಾರಿ. ಹಾಗಾದರೆ ಏನಿದು ಘಜ್ವಾ ಇ ಹಿಂದ್..? ಏನಿದರ ಕೆಲಸ..? 

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್