ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ-ಹಿಂದ್?

ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ-ಹಿಂದ್?

Published : Jul 18, 2022, 11:34 AM IST

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳನ್ನ ಮಟ್ಟ ಹಾಕಿ ಇಸ್ಲಾಮಿಕ್ ದೇಶಗಳ ಪಟ್ಟಿಯಲ್ಲಿ ಭಾರತವನ್ನ ಸೇರಿಸುವ ಧರ್ಮ ಹುನ್ನಾರ ಸದ್ದೇ ಇಲ್ಲದೇ ಆಗ್ತಾ ಇದೆ. 2047 ರ ವೇಳೆಗೆ ಭಾರತಕ್ಕೆ ಹಸಿರು ಬಣ್ಣ ಬಳಿಯೋಕೆ ಸಿದ್ಧತೆ ನಡೆಯುತ್ತಿದೆ. 

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳನ್ನ ಮಟ್ಟ ಹಾಕಿ ಇಸ್ಲಾಮಿಕ್ ದೇಶಗಳ ಪಟ್ಟಿಯಲ್ಲಿ ಭಾರತವನ್ನ ಸೇರಿಸುವ ಧರ್ಮ ಹುನ್ನಾರ ಸದ್ದೇ ಇಲ್ಲದೇ ಆಗ್ತಾ ಇದೆ. 2047 ರ ವೇಳೆಗೆ ಭಾರತಕ್ಕೆ ಹಸಿರು ಬಣ್ಣ ಬಳಿಯೋಕೆ ಸಿದ್ಧತೆ ನಡೆಯುತ್ತಿದೆ. 

ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪಿಎಫ್‌ಐ 'ಮಿಷನ್ 2047' ನಲ್ಲಿ ಕೆಲಸ ಮಾಡುತ್ತಿದೆ ಅನ್ನೋ ಪಿತೂರಿಯನ್ನು ಪೊಲೀಸರು ಭೇದಿಸಿದ್ದಾರೆ. ಈ ವಿಷಯದ ಬಗ್ಗೆ ದೇಶದಲ್ಲಿ ಚರ್ಚೆ ಬಿಸಿಯಾಗಿದೆ. ಮೋದಿ ಹತ್ಯೆಯ ಸ್ಕೆಚ್ ಬಹಿರಂಗವಾದಾಗ ಈ ವಿಷಯದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. 'ಘಜ್ವಾ-ಎ-ಹಿಂದ್ ಉದ್ದೇಶಗಳ ಕುರಿತು ಮಾಹಿತಿ ಕಲೆ ಹಾಕಿರೋ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

2050ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.25ರಷ್ಟಿರಲಿದೆ, ಶೇ.25ರಷ್ಟು ಜನಸಂಖ್ಯೆಯು ಮುಸ್ಲಿಂ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ. ಮುಂದಿನ 50-60 ವರ್ಷಗಳಲ್ಲಿ ದೇಶದ ಪ್ರಧಾನಿ ಮುಸಲ್ಮಾನರೇ ಆಗುತ್ತಾರೆ ಇದನ್ನು ‘ಘಜ್ವಾ-ಎ-ಹಿಂದ್’ಅಂತ ಹೇಳಬಹುದು ಅಂತ ರಾಜಕೀಯ ವಿಶ್ಲೇಷಕ ಸಂಗೀತ್ ರಾಗಿ ಹೇಳಿದ್ದಾರೆ.  ಭಾರತವನ್ನ ಇಸ್ಲಾಂ ಮೂಲಭುತವಾದಿಗಳು ಇಸ್ಲಾಂ ದೇಶ ಮಾಡೋ ಕನಸನ್ನ ಹೊತ್ತಿದ್ದಾರೆ. ಅದಕ್ಕೆ ಹಂತ ಹಂತವಾಗಿ ತಮ್ಮ ಕೆಲಸವನ್ನ ಮಾಡ್ತಾನೆ ಇದ್ದಾರೆ. ಸದ್ದಿಲ್ಲದೇ ಶುರುವಾಗಿರೋ ಘಜ್ವಾ ಇ ಹಿಂದ್ ಭಾರತದ ಪಾಲಿಗೆ ತುಂಬಾನೇ ಅಪಾಯಕಾರಿ. ಹಾಗಾದರೆ ಏನಿದು ಘಜ್ವಾ ಇ ಹಿಂದ್..? ಏನಿದರ ಕೆಲಸ..? 

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!