Deadly Danger: ಪಾನಿಪುರಿ ಅಂಗಡಿಗೆ ನುಗ್ಗಿದ ಕಾರು! ಅಡ್ಡಾದಿಡ್ಡಿ ಬೈಕ್‌ ಚಲಾಯಿಸುತ್ತಿದ್ದವರು ಜಸ್ಟ್ ಮಿಸ್!

Deadly Danger: ಪಾನಿಪುರಿ ಅಂಗಡಿಗೆ ನುಗ್ಗಿದ ಕಾರು! ಅಡ್ಡಾದಿಡ್ಡಿ ಬೈಕ್‌ ಚಲಾಯಿಸುತ್ತಿದ್ದವರು ಜಸ್ಟ್ ಮಿಸ್!

Published : Jan 11, 2025, 11:06 AM IST

ನಾನು ನುಗ್ಗತೀನಿ ತಾಕತ್‌ ಇದ್ರೆ ನಡೀರಿ ಅಂತ ಜೆಸಿಬಿಯೊಂದು ನುಗ್ಗಿದೆ. ಕಾರ್‌ ಡೋರ್‌ ಪೀಸ್‌ ಪೀಸ್‌, ಜೀವಾ ಜಸ್ಟ್‌ ಬಚಾವ್‌, ಬೈಕ್‌ ಸವಾರನ ಹತ್ತಿರ ಹೀಗೆ ಬಂದು ಹಾಗೆ ಹೋಗಿತ್ತು ಸಾವು,  ಮಕ್ಕಳನ್ನ ಆಟ ಅಡೋಕೆ ಬಿಡೋ ಮುನ್ನ ಪೋಷಕರೇ ಎಚ್ಚರ ಎಚ್ಚರ. ಲೋಡ್ ಆಗಿ ಬಂದ ಟ್ರಕ್‌ನ ನುಂಗಿ ಹಾಕಿತ್ತು ಭೂಮಿ. 

ಬೆಂಗಳೂರು(ಜ.11):  ಬೇಕಿತ್ತಾ ಇವೆಲ್ಲಾ?. ನಾನು ನುಗ್ಗತೀನಿ ತಾಕತ್‌ ಇದ್ರೆ ನಡೀರಿ ಅಂತ ಜೆಸಿಬಿಯೊಂದು ನುಗ್ಗಿದೆ. ಕಾರ್‌ ಡೋರ್‌ ಪೀಸ್‌ ಪೀಸ್‌, ಜೀವಾ ಜಸ್ಟ್‌ ಬಚಾವ್‌, ಬೈಕ್‌ ಸವಾರನ ಹತ್ತಿರ ಹೀಗೆ ಬಂದು ಹಾಗೆ ಹೋಗಿತ್ತು ಸಾವು,  ಮಕ್ಕಳನ್ನ ಆಟ ಅಡೋಕೆ ಬಿಡೋ ಮುನ್ನ ಪೋಷಕರೇ ಎಚ್ಚರ ಎಚ್ಚರ. ಲೋಡ್ ಆಗಿ ಬಂದ ಟ್ರಕ್‌ನ ನುಂಗಿ ಹಾಕಿತ್ತು ಭೂಮಿ. ಮೈ ಜುಮ್ಮೆನಿಸುವ ಎದೆ ಝಲ್‌ ಎನ್ನಿಸುವ ಒಂದಿಷ್ಟು ವೈರಲ್‌ ವಿಡಿಯೋಗಳನ್ನ ನೋಡ್ಕೊಂಡು ಬರಣ ಬನ್ನಿ.  

ಓವರ್ ಟೇಕ್ ಜಿದ್ದಿಗೆ ಬಿದ್ದು ಡ್ರೈವಿಂಗ್, ಮುಂದೇನಾಯ್ತು?  

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more