ವರದಕ್ಷಿಣೆ ಕಿರುಕುಳ ಕಾಯ್ದೆ ಮಹಿಳೆಗೆ ಸಿಕ್ಕ ನ್ಯಾಯಕ್ಕಿಂತ ಪುರುಷನಿಗಾದ ಅನ್ಯಾಯವೇ ಹೆಚ್ಚಾ?

ವರದಕ್ಷಿಣೆ ಕಿರುಕುಳ ಕಾಯ್ದೆ ಮಹಿಳೆಗೆ ಸಿಕ್ಕ ನ್ಯಾಯಕ್ಕಿಂತ ಪುರುಷನಿಗಾದ ಅನ್ಯಾಯವೇ ಹೆಚ್ಚಾ?

Published : Jan 13, 2025, 01:55 PM ISTUpdated : Jan 13, 2025, 01:58 PM IST

ವರದಕ್ಷಿಣೆ ಕಿರುಕುಳ ಕಾಯ್ದೆ ಯಾರಿಗೆ ಲಾಭ? ಮಹಿಳೆಯರ ರಕ್ಷಣೆಗಾ? ಗಂಡಂದಿರ ಹಿಂಸೆಗಾ? ಸಾಲು ಸಾಲು ಪ್ರಕರಣಗಳಿಂದ ಇದೀಗ ಈ ಚರ್ಚೆ ಶುರುವಾಗಿದೆ.498ಎ ಹಾಕಿದರೆ ಏನಾಗುತ್ತೆ?

ಬೆಂಗಳೂರಿನ ಅತುಲ್ ಸುಭಾಷ್ ಸೇರಿದಂತೆ ದೇಶಾದ್ಯಂತ ನಡೆದ ಕೆಲ ಪ್ರಕರಣಗಳು ಇದೀಗ ವರದಕ್ಷಿಣೆ ಕಾಯ್ದೆಯನ್ನು ಮಹಿಳೆಯರು ಯಾವ ರೀತಿ ದುರಪಯೋಗ ಪಡಿಸುತ್ತಾರೆ ಅನ್ನೋ ವಿಚಾರದ ಮೇಲೆ ಬೆಳಕು ಚೆಲ್ಲಿದೆ. ಇದರ ಬೆನ್ನಲ್ಲೇ  498ಎ ಸೆಕ್ಷನ್ ತಿದ್ದುಪಡಿ ಅಗತ್ಯವಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪ್ರಕರಣ ದಾಖಲಿಸುವಾಗ ಮಹಿಳೆ, ಪುರುಷನ ವಿರುದ್ದ 498ಎ ಸೆಕ್ಷನ್ ದಾಖಲಿಸಿದರೆ ಗಂಡಂದಿರ ಗೋಳು ಕೇಳೋಕೆ ಯಾರು ಇಲ್ವಾ..? ಬ್ಲಾಕ್​ಮೇಲ್ ಮಾಡುವ ಅಸ್ತ್ರವಾಗ್ತಿದೀಯಾ ಇದು..? ದುರುಪಯೋಗ ಹೇಗಾಗುತ್ತಿದೆ?

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more