ಅಬ್ಬಬ್ಬಾ...ಇದೆಂಥಾ ಡೆಡ್ಲಿ ಡೇಂಜರ್​ ವೀಲ್ಹಿಂಗ್: ಬಾವಿಯೊಳಗೆ ಬುಲೆಟ್​ ಸ್ಟಂಟ್ ಮಾಡಿದ ಭೂಪ​​!

ಅಬ್ಬಬ್ಬಾ...ಇದೆಂಥಾ ಡೆಡ್ಲಿ ಡೇಂಜರ್​ ವೀಲ್ಹಿಂಗ್: ಬಾವಿಯೊಳಗೆ ಬುಲೆಟ್​ ಸ್ಟಂಟ್ ಮಾಡಿದ ಭೂಪ​​!

Published : Jan 19, 2025, 09:33 AM IST

ಬೈಕಿನ ಅರ್ಧ ಭಾಗವೇ ಇಲ್ಲ.. ಆದ್ರೂ ವೀಲ್ಹಿಂಗ್ ಮಾಡ್ತಾನೆ ಇಲ್ಲೊಬ್ಬ ಪಂಟರ್.. ರೋಡ್​ ಕ್ರಾಸ್ ಮಾಡ್ತಿದ್ದವನಿಗೆ ಅಪಘಾತದ ಆಘಾತ.. ನಡುರಸ್ತೆಯಲ್ಲಿಯೇ ಯುವಕರ ಗ್ಯಾಂಗ್ ವಾರ್.. ಕೆಲವೇ ಸೆಕೆಂಡ್​ಗಳಲ್ಲಿ ದೇವಸ್ಥಾನದ ಕಾಣಿಕೆ ಹುಂಡಿ ಎಗರಿಸಿದ ಖದೀಮರು.. ಸಾವಿನ ಸನಿಹದಲ್ಲಿ ಸೈಕಲ್ ಸವಾರಿ.. ಮಿಸ್ ಆದ್ರೆ ಉಳಿಯೋ ಚಾನ್ಸೇ ಇಲ್ಲ.

ಬೆಂಗಳೂರು(ಜ.19): ಭಯಾನಕ ಆಕ್ಸಿಡೆಂಟ್​ಗಳು. ಒಂದಕ್ಕಿಂತ ಒಂದು ಭೀಕರ. ಮೊಸಳೆ ಬಾಯೊಳಗೆ ತಲೆಯಿಟ್ಟ ಭೂಪರು. ಪ್ರಾಣಿಗಳು ತಾಳ್ಮೆ ಕಳೆದುಕೊಂಡ್ರೆ ಕಥೆ ಫಿನಿಶ್..ರಿಯಾಲಿಟಿ ಶೋ ಸ್ಪರ್ಧಿಗಳ ಮಧ್ಯೆ ಭಾರೀ ಬಡಿದಾಟ.. ಯಮನನ್ನೇ ಯಾಮಾರಿಸಿದೆ ಇವರ ಆಯಸ್ಸು.ಬಾವಿಯೊಳಗೆ ಭೂಪನ ಬುಲೆಟ್​ ಸ್ಟಂಟ್​.. ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತಹ..ಒಂದಿಷ್ಟು ವಿಡಿಯೋಗಳನ್ನ ನೋಡ್ಕೊಂಡು ಬರೋಣ.. ಇದೇ ಈ ಹೊತ್ತಿನ ವಿಶೇಷ ಸೂಪರ್​ ಡೆಡ್ಲಿ ಡೇಂಜರ್..  

ಬೈಕಿನ ಅರ್ಧ ಭಾಗವೇ ಇಲ್ಲ.. ಆದ್ರೂ ವೀಲ್ಹಿಂಗ್ ಮಾಡ್ತಾನೆ ಇಲ್ಲೊಬ್ಬ ಪಂಟರ್.. ರೋಡ್​ ಕ್ರಾಸ್ ಮಾಡ್ತಿದ್ದವನಿಗೆ ಅಪಘಾತದ ಆಘಾತ.. ನಡುರಸ್ತೆಯಲ್ಲಿಯೇ ಯುವಕರ ಗ್ಯಾಂಗ್ ವಾರ್.. ಕೆಲವೇ ಸೆಕೆಂಡ್​ಗಳಲ್ಲಿ ದೇವಸ್ಥಾನದ ಕಾಣಿಕೆ ಹುಂಡಿ ಎಗರಿಸಿದ ಖದೀಮರು.. ಸಾವಿನ ಸನಿಹದಲ್ಲಿ ಸೈಕಲ್ ಸವಾರಿ.. ಮಿಸ್ ಆದ್ರೆ ಉಳಿಯೋ ಚಾನ್ಸೇ ಇಲ್ಲ.

ನೀರಿನಿಂದಲೇ ಹೊತ್ತಿಕೊಳ್ಳುತ್ತೆ ಬೆಂಕಿ: ಅಚ್ಚರಿಯ ಬೋರ್​ವೆಲ್​​..!

ಬೈಕ್​ನ ಹಿಂಭಾಗದಲ್ಲಿ ಕೂತಿದ್ದ ಮಗು ನಿದ್ರೆಗೆ ಜಾರಿದೆ.. ಹೀಗಿದ್ರೂ ಬೈಕ್ ಓಡಿಸ್ತಿದ್ದ ತಂದೆ ಬೈಕ್​ ನಿಲ್ಲಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಆ ವಿಡಿಯೋ ಜೊತೆಗೆ ಮತ್ತೊಂದಿಷ್ಟು ಸೂಪರ್​ ಡೆಡ್ಲಿ ಡೇಂಜರ್ ಎನ್ನಿಸುವಂತಹ ವಿಡಿಯೋಗಳನ್ನ ತೋರಿಸ್ತೀವಿ. 

ಕರ್ನಾಟಕ ಕ್ರಿಕೆಟಿಗನ ಡೆಡ್ಲಿ ಅಡ್ವೆಂಚರ್.. ಅಬ್ಬಬ್ಬಾ ಏನ್ ಬ್ಯಾಲೆನ್ಸ್ ಗುರೂ.. ತಾಕತ್ತು, ಧೈರ್ಯ, ಇವರಿಗೆ ಇವರೇ ಸಾರಿಸಾಟಿ.. ಮಗುವಿನ ಜೊತೆಗೆ ಬೈಕ್​ನಲ್ಲಿ ತಂದೆಯದ್ದು ಇದೆಂತಹ ಹುಚ್ಚು ಸಾಹಸ.
ಘಾಟ್​ ರಸ್ತೆಯಲ್ಲಿ ಡೆಡ್ಲಿ ಸ್ಕೇಟಿಂಗ್ ಮಾಡಿದ ಭೂಪರು. ಮಹಾ ಕುಂಭಮೇಳದ ಮೈ ನವಿರೇಳಿಸೋ ವೀಡಿಯೋ..ರಸ್ತೆ ಮಧ್ಯದಲ್ಲಿ ಕಿರಿಕ್, ಮಹಿಳೆಯನ್ನ ಎತ್ತಿ ಬಿಸಾಡಿದ ಪಾಪಿ..ಹೇಗಿತ್ತು ಗೊತ್ತಾ ನಡುರಸ್ತೆಯ ಆ ಫೈಟ್..?

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು