ರಣಹೇಡಿ ಚೀನಾ ಸೊಕ್ಕಡಗಿಸಲು ನಮ್ಮ ನಿಮ್ಮೆಲ್ಲರ ಕೈಯಲ್ಲೇ ಇದೆ ದಿವ್ಯಾಸ್ತ್ರ..!

ರಣಹೇಡಿ ಚೀನಾ ಸೊಕ್ಕಡಗಿಸಲು ನಮ್ಮ ನಿಮ್ಮೆಲ್ಲರ ಕೈಯಲ್ಲೇ ಇದೆ ದಿವ್ಯಾಸ್ತ್ರ..!

Suvarna News   | Asianet News
Published : Jun 18, 2020, 12:45 PM IST

ಚೀನಾ ಎನ್ನುವ ದೇಶ ಕುತಂತ್ರದಿಂದ ಭಾರತದ 20 ಯೋಧರನ್ನು ಬಲಿಪಡೆದಿದೆ. ತಿಂಗಳುಗಟ್ಟಲೇ ಹೊಂಚುಹಾಕಿದ್ದ ಚೀನಿ ಸೈನಿಕರು, ಕಡೆಗೂ ರಣ ಹೇಡಿಗಳಂತೆ ಕಳ್ಳಾಟವಾಡಿದ್ಧಾರೆ. ಶಾಂತಿ ಮಂತ್ರ ಪಠಿಸುತ್ತಲೇ ನಮ್ಮ ಧೀರ ಸೈನಿಕರನ್ನು ಬಲಿ ಪಡೆದು ಬಿಟ್ಟಿದೆ ನಯವಂಚಕ ಚೀನಾ. ಣಹೇಡಿ ಡ್ರ್ಯಾಗನ್ ದಿಮಾಕು ಇಳಿಸೋ ದಿವ್ಯಾಸ್ತ್ರ ನಮ್ಮ ಬಳಿಯೇ ಇದೆ. ಅದನ್ನು ಕಾರ್ಯಗತಗೊಳಿಸುವ ಸಮಯ ಬಂದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಬೆಂಗಳೂರು(ಜೂ.18): ಲಡಾಖ್‌ನ ಗಡಿ ಭಾಗದಲ್ಲಿ 20 ಭಾರತೀಯ ಸೈನಿಕರನ್ನು ಹತ್ಯೆ ಮಾಡುವ ಮೂಲಕ ಚೀನಾ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿದೆ. ಈ ನೀಚ ದೇಶಕ್ಕೆ ಪಾಠ ಕಲಿಸಲು 140 ಕೋಟಿ ಭಾರತೀಯರು ರೆಡಿಯಾಗಿದ್ದಾರೆ. ಇನ್ಮುಂದೆ ಆತ್ಮನಿರ್ಭರ ಭಾರತ ಬರೀ ಘೋಷಣೆಯಲ್ಲ, ಅದು ರಣಹೇಡಿ ಡ್ರ್ಯಾಗನ್ ದಿಮಾಕು ಇಳಿಸೋ ದಿವ್ಯಾಸ್ತ್ರವಾಗಲಿದೆ.

ಚೀನಾ ಎನ್ನುವ ದೇಶ ಕುತಂತ್ರದಿಂದ ಭಾರತದ 20 ಯೋಧರನ್ನು ಬಲಿಪಡೆದಿದೆ. ತಿಂಗಳುಗಟ್ಟಲೇ ಹೊಂಚುಹಾಕಿದ್ದ ಚೀನಿ ಸೈನಿಕರು, ಕಡೆಗೂ ರಣ ಹೇಡಿಗಳಂತೆ ಕಳ್ಳಾಟವಾಡಿದ್ಧಾರೆ. ಶಾಂತಿ ಮಂತ್ರ ಪಠಿಸುತ್ತಲೇ ನಮ್ಮ ಧೀರ ಸೈನಿಕರನ್ನು ಬಲಿ ಪಡೆದು ಬಿಟ್ಟಿದೆ ನಯವಂಚಕ ಚೀನಾ. 

ನಾವು ದುಡಿದ ನಯಾಪೈಸೆಯೂ ಚೀನಾದ ಗಡಿದಾಟದಿದ್ರೆ, ಚೀನಾ ಜೀವಂತ ಉಳಿಯೋದು ಡೌಟು. ನಮ್ಮ ಹುತಾತ್ಮ ಯೋಧರ ಪರಾಕ್ರಮದ ಪ್ರತಿಕಾರಕ್ಕೆ ನಾವು ಕೊಡಬಹುದಾದ ದಿಟ್ಟ ಉತ್ತರದ ಕಂಪ್ಲೀಟ್ ಕವರೇಜ್ ಇಲ್ಲಿದೆ ನೋಡಿ.
 

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?