ರಣಹೇಡಿ ಚೀನಾ ಸೊಕ್ಕಡಗಿಸಲು ನಮ್ಮ ನಿಮ್ಮೆಲ್ಲರ ಕೈಯಲ್ಲೇ ಇದೆ ದಿವ್ಯಾಸ್ತ್ರ..!

ರಣಹೇಡಿ ಚೀನಾ ಸೊಕ್ಕಡಗಿಸಲು ನಮ್ಮ ನಿಮ್ಮೆಲ್ಲರ ಕೈಯಲ್ಲೇ ಇದೆ ದಿವ್ಯಾಸ್ತ್ರ..!

Suvarna News   | Asianet News
Published : Jun 18, 2020, 12:45 PM IST

ಚೀನಾ ಎನ್ನುವ ದೇಶ ಕುತಂತ್ರದಿಂದ ಭಾರತದ 20 ಯೋಧರನ್ನು ಬಲಿಪಡೆದಿದೆ. ತಿಂಗಳುಗಟ್ಟಲೇ ಹೊಂಚುಹಾಕಿದ್ದ ಚೀನಿ ಸೈನಿಕರು, ಕಡೆಗೂ ರಣ ಹೇಡಿಗಳಂತೆ ಕಳ್ಳಾಟವಾಡಿದ್ಧಾರೆ. ಶಾಂತಿ ಮಂತ್ರ ಪಠಿಸುತ್ತಲೇ ನಮ್ಮ ಧೀರ ಸೈನಿಕರನ್ನು ಬಲಿ ಪಡೆದು ಬಿಟ್ಟಿದೆ ನಯವಂಚಕ ಚೀನಾ. ಣಹೇಡಿ ಡ್ರ್ಯಾಗನ್ ದಿಮಾಕು ಇಳಿಸೋ ದಿವ್ಯಾಸ್ತ್ರ ನಮ್ಮ ಬಳಿಯೇ ಇದೆ. ಅದನ್ನು ಕಾರ್ಯಗತಗೊಳಿಸುವ ಸಮಯ ಬಂದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಬೆಂಗಳೂರು(ಜೂ.18): ಲಡಾಖ್‌ನ ಗಡಿ ಭಾಗದಲ್ಲಿ 20 ಭಾರತೀಯ ಸೈನಿಕರನ್ನು ಹತ್ಯೆ ಮಾಡುವ ಮೂಲಕ ಚೀನಾ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿದೆ. ಈ ನೀಚ ದೇಶಕ್ಕೆ ಪಾಠ ಕಲಿಸಲು 140 ಕೋಟಿ ಭಾರತೀಯರು ರೆಡಿಯಾಗಿದ್ದಾರೆ. ಇನ್ಮುಂದೆ ಆತ್ಮನಿರ್ಭರ ಭಾರತ ಬರೀ ಘೋಷಣೆಯಲ್ಲ, ಅದು ರಣಹೇಡಿ ಡ್ರ್ಯಾಗನ್ ದಿಮಾಕು ಇಳಿಸೋ ದಿವ್ಯಾಸ್ತ್ರವಾಗಲಿದೆ.

ಚೀನಾ ಎನ್ನುವ ದೇಶ ಕುತಂತ್ರದಿಂದ ಭಾರತದ 20 ಯೋಧರನ್ನು ಬಲಿಪಡೆದಿದೆ. ತಿಂಗಳುಗಟ್ಟಲೇ ಹೊಂಚುಹಾಕಿದ್ದ ಚೀನಿ ಸೈನಿಕರು, ಕಡೆಗೂ ರಣ ಹೇಡಿಗಳಂತೆ ಕಳ್ಳಾಟವಾಡಿದ್ಧಾರೆ. ಶಾಂತಿ ಮಂತ್ರ ಪಠಿಸುತ್ತಲೇ ನಮ್ಮ ಧೀರ ಸೈನಿಕರನ್ನು ಬಲಿ ಪಡೆದು ಬಿಟ್ಟಿದೆ ನಯವಂಚಕ ಚೀನಾ. 

ನಾವು ದುಡಿದ ನಯಾಪೈಸೆಯೂ ಚೀನಾದ ಗಡಿದಾಟದಿದ್ರೆ, ಚೀನಾ ಜೀವಂತ ಉಳಿಯೋದು ಡೌಟು. ನಮ್ಮ ಹುತಾತ್ಮ ಯೋಧರ ಪರಾಕ್ರಮದ ಪ್ರತಿಕಾರಕ್ಕೆ ನಾವು ಕೊಡಬಹುದಾದ ದಿಟ್ಟ ಉತ್ತರದ ಕಂಪ್ಲೀಟ್ ಕವರೇಜ್ ಇಲ್ಲಿದೆ ನೋಡಿ.
 

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!