ಭಾರತದ ರೈಲುಗಳ ಮೇಲೆ ಐಸಿಸ್ ಕಣ್ಣು? ಉಗ್ರರ ಕರಿನೆರಳಿಗೆ ಇದೇ ಕಾರಣವಾಯ್ತಾ?

ಭಾರತದ ರೈಲುಗಳ ಮೇಲೆ ಐಸಿಸ್ ಕಣ್ಣು? ಉಗ್ರರ ಕರಿನೆರಳಿಗೆ ಇದೇ ಕಾರಣವಾಯ್ತಾ?

Published : Sep 16, 2024, 04:25 PM IST

ಭಾರತದ ರೈಲುಗಳ ಮೇಲೆ  ಬಿದ್ದಿದೆ ರಕ್ತ ಪಿಪಾಸು ಐಸಿಸ್ ಉಗ್ರರ ವಕ್ರದೃಷ್ಟಿ.  40 ದಿನಗಳಲ್ಲಿ, ಜಸ್ಟ್ 40 ದಿನಗಳಲ್ಲಿ ನಡೆದಿತ್ತಾ 18 ಸಂಚು. ರೈಲು ಹಳಿಗಳ ಮೇಲೆ ಸಿಗುತ್ತಿರುವ ಗ್ಯಾಸ್ ಸಿಲಿಂಡರ್.. ಪೆಟ್ರೋಲ್ ಬಾಂಬ್..ಕಲ್ಲು.. ಇಟ್ಟಿಗೆ.. ಮರದ ತುಂಡುಗಳು ಹೇಳ್ತಿರೋ ಆ ಸತ್ಯವೇನು..? ಪಾಕ್ ಉಗ್ರನ ಆದೇಶ.. ವಿಧ್ವಂಸಕ್ಕೆ ಕೊಟ್ಟದ್ದುಅದೆಂಥಾ ಸಂದೇಶ..? ಇಲ್ಲಿರುವ ಸ್ಲೀಪರ್ ಸೆಲ್ಗಳು ಜೀ ಹುಜೂರ್ ಅಂದು ಬಿಟ್ರಾ..? ಇದೇ ಈ ಹೊತ್ತಿನ ವಿಶೇಷ, ರೈಲು ವಿಧ್ವಂಸ..ಐಸಿಸ್ ಸಂಚು…!

ನಿರಂತರಾಗಿ ನಡೆಯುತ್ತಿದೆ ರೈಲುಗಳ ಹಳಿ ತಪ್ಪಿಸುವ ಪ್ರಯತ್ನ. ಉಗ್ರನ ಕರೆಯ ಬೆನ್ನೆಲ್ಲೆ ಭಾರತದಲ್ಲಿ ಹೆಚ್ಚುತ್ತಿವೆ ಇಂಥಹ ದುಷ್ಕೃತ್ಯ. ರೈಲುಗಳು ಹಳಿ ತಪ್ಪಬೇಕು..ಅಲ್ಲಿ ಅಪಘಾತವಾಗ ಬೇಕು. ಅಷ್ಟೇ...ಅದಕ್ಕಾಗಿ ನಾನಾ ರೀತಿಯಾ ಪ್ರಯತ್ನಗಳು ನಡೆಯುತ್ತಿವೆ. ಹಾಗಿದ್ರೆ, ಕಳೆದ ಕೆಲ ದಿನಗಳ ಈಚೆಗೆ ರೈಲುಗಳನ್ನ ಹಳಿತಪ್ಪಿಸಲು ಹೇಗೆಲ್ಲಾ ಸಂಚು ನಡೆದಿದ್ವು ಗೊತ್ತಾ..?  ಆ ಕುರಿತ ವಿವರವಾದ ವರದಿ ಇಲ್ಲಿದೆ.

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more