ಭಿಕ್ಷುಕನ ಹೆಣ ಹೊತ್ತು 2 ಕಿಮೀ ಸಾಗಿದ ಲೇಡಿ ಪಿಎಸ್‌ಐ..!

ಭಿಕ್ಷುಕನ ಹೆಣ ಹೊತ್ತು 2 ಕಿಮೀ ಸಾಗಿದ ಲೇಡಿ ಪಿಎಸ್‌ಐ..!

Suvarna News   | Asianet News
Published : Feb 03, 2021, 09:16 AM ISTUpdated : Feb 03, 2021, 09:20 AM IST

ಇಲ್ಲೊಂದು ಕಡೆ ಭಿಕ್ಷುಕ ಸಾವನ್ನಪ್ಪಿದ್ದಾಗ ಹೆಣ ಹೊರಲು ಯಾರೂ ಮುಂದೆ ಬರುವುದಿಲ್ಲ. ಆಗ ಲೇಡಿ ಪಿಎಸ್‌ಐ ಮುಂದೆ ಬಂದು 2 ಕಿಮೀ ದೂರ ಹೆಣ ಹೊತ್ತುಕೊಂಡು ಸಾಗುತ್ತಾರೆ. ಇವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 
 

ಬೆಂಗಳೂರು (ಫೆ. 03): ಇಲ್ಲೊಂದು ಕಡೆ ಭಿಕ್ಷುಕ ಸಾವನ್ನಪ್ಪಿದ್ದಾಗ ಹೆಣ ಹೊರಲು ಯಾರೂ ಮುಂದೆ ಬರುವುದಿಲ್ಲ. ಆಗ ಲೇಡಿ ಪಿಎಸ್‌ಐ ಮುಂದೆ ಬಂದು 2 ಕಿಮೀ ದೂರ ಹೆಣ ಹೊತ್ತುಕೊಂಡು ಸಾಗುತ್ತಾರೆ. ಇವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇಲ್ಲೊಬ್ಬ ಭೂಪ ಅತೀ ಆಸೆಯಿಂದ 7 ಇಂಚು ಮೀನನ್ನು ಬಾಯಲ್ಲಿ ಇಟ್ಟುಕೊಂಡಿದ್ದ. ಮೀನು ಬಾಯೊಳಗೇನೋ ಹೋಯ್ತು. ಮುಂದೇನಾಯ್ತು ಅನ್ನೋದು ಇಂಟರೆಸ್ಟಿಂಗ್..!

ಇಲ್ಲೊಂದು ಆನೆ ತನ್ನ ಒಡೆಯನ ಜೊತೆ ಸೇರಿ ಫಿಟ್‌ನೆಸ್ ಮೆಂಟೇನ್ ಮಾಡುತ್ತಿದೆ. ಅರೇ, ಎಲ್ಲಪ್ಪಾ ಇದು ಅಂತೀರಾ..? ಇಲ್ಲೇ ನೋಡಿ..! ರೈತರ ರ್ಯಾಲಿಗೆ ಹೋಗಬೇಕಾಗಿದ್ದ ಟ್ರಾಕ್ಟರ್ ಪಲ್ಟಿ ಹೊಡೆದು ಬಿದ್ದಿತ್ತು. ಡ್ರೈವರ್ ಇಲ್ಲದೇ ಮುಂದೆ ಚಲಿಸಿತ್ತು. ಹೇಗೆ ಅಂತೀರಾ..? ಈ ಸುದ್ದಿ ನೋಡಿ..!
 

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು