ಭಿಕ್ಷುಕನ ಹೆಣ ಹೊತ್ತು 2 ಕಿಮೀ ಸಾಗಿದ ಲೇಡಿ ಪಿಎಸ್‌ಐ..!

ಭಿಕ್ಷುಕನ ಹೆಣ ಹೊತ್ತು 2 ಕಿಮೀ ಸಾಗಿದ ಲೇಡಿ ಪಿಎಸ್‌ಐ..!

Suvarna News   | Asianet News
Published : Feb 03, 2021, 09:16 AM ISTUpdated : Feb 03, 2021, 09:20 AM IST

ಇಲ್ಲೊಂದು ಕಡೆ ಭಿಕ್ಷುಕ ಸಾವನ್ನಪ್ಪಿದ್ದಾಗ ಹೆಣ ಹೊರಲು ಯಾರೂ ಮುಂದೆ ಬರುವುದಿಲ್ಲ. ಆಗ ಲೇಡಿ ಪಿಎಸ್‌ಐ ಮುಂದೆ ಬಂದು 2 ಕಿಮೀ ದೂರ ಹೆಣ ಹೊತ್ತುಕೊಂಡು ಸಾಗುತ್ತಾರೆ. ಇವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 
 

ಬೆಂಗಳೂರು (ಫೆ. 03): ಇಲ್ಲೊಂದು ಕಡೆ ಭಿಕ್ಷುಕ ಸಾವನ್ನಪ್ಪಿದ್ದಾಗ ಹೆಣ ಹೊರಲು ಯಾರೂ ಮುಂದೆ ಬರುವುದಿಲ್ಲ. ಆಗ ಲೇಡಿ ಪಿಎಸ್‌ಐ ಮುಂದೆ ಬಂದು 2 ಕಿಮೀ ದೂರ ಹೆಣ ಹೊತ್ತುಕೊಂಡು ಸಾಗುತ್ತಾರೆ. ಇವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇಲ್ಲೊಬ್ಬ ಭೂಪ ಅತೀ ಆಸೆಯಿಂದ 7 ಇಂಚು ಮೀನನ್ನು ಬಾಯಲ್ಲಿ ಇಟ್ಟುಕೊಂಡಿದ್ದ. ಮೀನು ಬಾಯೊಳಗೇನೋ ಹೋಯ್ತು. ಮುಂದೇನಾಯ್ತು ಅನ್ನೋದು ಇಂಟರೆಸ್ಟಿಂಗ್..!

ಇಲ್ಲೊಂದು ಆನೆ ತನ್ನ ಒಡೆಯನ ಜೊತೆ ಸೇರಿ ಫಿಟ್‌ನೆಸ್ ಮೆಂಟೇನ್ ಮಾಡುತ್ತಿದೆ. ಅರೇ, ಎಲ್ಲಪ್ಪಾ ಇದು ಅಂತೀರಾ..? ಇಲ್ಲೇ ನೋಡಿ..! ರೈತರ ರ್ಯಾಲಿಗೆ ಹೋಗಬೇಕಾಗಿದ್ದ ಟ್ರಾಕ್ಟರ್ ಪಲ್ಟಿ ಹೊಡೆದು ಬಿದ್ದಿತ್ತು. ಡ್ರೈವರ್ ಇಲ್ಲದೇ ಮುಂದೆ ಚಲಿಸಿತ್ತು. ಹೇಗೆ ಅಂತೀರಾ..? ಈ ಸುದ್ದಿ ನೋಡಿ..!
 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!