Coronavirus Karnataka

ದೀಪ ಹಚ್ಚಿ ಭಾರತ ಗೆಲ್ಲಿಸಿ: ಪ್ರಧಾನಿ ನರೇಂದ್ರ ಮೋದಿ ಸಂದೇಶ

Apr 3, 2020, 3:59 PM IST

ಬೆಂಗಳೂರು(ಏ.03):  ಭಾನುವಾರ ಏಪ್ರಿಲ್(05) ರಾತ್ರಿ 9 ಗಂಟೆಗೆ ನಿಮ್ಮ ಮನೆಯಲ್ಲಿನ ಲೈಟ್‌ಗಳನ್ನ ಬಂದ್ ಮಾಡಿ ಮೇಣದ ಬತ್ತಿ, ಮೊಬೈಲ್‌ ಟಾರ್ಚ್‌ ಬೆಳಗಿಸುವ ಮೂಲಕ ದೇಶದ 130 ಕೋಟಿ ಜನರ ಏಕತೆಯ ಸಂದೇಶ ಕೊಡಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ದೇಶಕ್ಕೆ ಕೊರೊನಾ ಐಲ್ಯಾಂಡ್ ಆಯ್ತು ದೆಹಲಿ ಮಾರ್ಕಜ್ ಮಸೀದಿ?

ಈ ಬಗ್ಗೆ ಮಾತನಾಡಿದ ಸುವರ್ಣ ನ್ಯೂಸ್‌ ವರದಿಗಾರ ಪ್ರಶಾಂತ್‌ ನಾತು ಅವರು, ದೇಶದ ಜನತೆ ಎಲ್ಲರೂ ಮನೆಯಲ್ಲಿನ ದೀಪಗಳನ್ನ ಆರಿಸಿ ಮೇಣದ ಬತ್ತಿ, ಮೊಬೈಲ್‌ ಟಾರ್ಚ್ ಮೂಲಕ ದೀಪ ಬೆಳಗಿಸುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಕೊರೋನಾ ಹೊಡೆದೋಡಿಸೋಣ ಎಂನ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.  ಸುದ್ದಿಯ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.