Coronavirus Karnataka

ರೇಣುಕಾಚಾರ್ಯ ಗಮ್ಮತ್ತೇ ಬೇರೆ;   ಸೋಶಿಯಲ್ ಡಿಸ್ಟಂಸಿಂಗ್‌ಗೆ ಕಿಮ್ಮತ್ತೇ ಇಲ್ಲ!

Apr 6, 2020, 10:01 PM IST

ದಾವಣಗೆರೆ(ಏ. 06)  ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಒಂದೆಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದ್ದಾರೆ.  ಲಾಕ್ ಡೌನ್ ಇದ್ದರೂ ಕ್ಯಾರೇ ಎನ್ನದ ಓಡಾಡುತ್ತಿದ್ದ ರೇಣುಕಾಚಾರ್ಯ ಈ ಬಾರಿ ಬಿಜೆಪಿ ಸಂಸ್ಥಾಪನಾ ದಿನ ಎಂದು ಜನರನ್ನು ಒಂದುಗೂಡಿಸಿ ಸಾಮಾಜಿಕ ಅಂತರ ಮೀರಿದ್ದಾರೆ.

ಸೋಶಿಯಲ್ ಡಿಸ್ಟಂಸಿಂಗ್   ಮುರಿದ ರೇಣುಕಾಚಾರ್ಯ ಭಾಷಣ ಬಿಗಿದಿದ್ದಾರೆ. ಸೊಳ್ಳೆ ಕಾಟ ಎಂದು ಕ್ರಿಮಿನಾಶಕ ಸಿಂಪಡಿಸಿದ್ದ ರೇಣುಕಾಚಾರ್ಯ ಪ್ರತಿ ದಿನ ಒಂದೆಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದ್ದಾರೆ.