Coronavirus Karnataka
Apr 7, 2020, 3:38 PM IST
ಬೆಂಗಳೂರು(ಏ. 07) ಕುಡುಕರಿಗೆ ಒಂದು ಗುಡ್ ನ್ಯೂಸ್ ಇದೆ. ಲಾಕ್ ಡೌನ್ ಕಾರಣಕ್ಕೆ ಬಂದ್ ಮಾಡಿರುವ ಮದ್ಯದ ಅಂಗಡಿಗಳನ್ನು ತೆರೆಯುವ ಚಿಂತನೆ ನಡೆದಿದೆ.
ಆ ಎರಡು ವರದಿ ಬಂದ ಮೇಲೆ ಕರ್ನಾಟಕದ ಕತೆ ಏನಾಗುತ್ತದೆ?
ಹಣಕಾಸು ಇಲಾಖೆ ಈ ಬಗ್ಗೆ ಚಿಂತನೆ ನಡೆಸಿದ್ದು ಪರಿಸ್ಥಿತಿ ಸುಧಾರಿಸಿಕೊಳ್ಳಲು ಮದ್ಯದಂಗಡಿ ತೆರೆದರೆ ಹೇಗೆ ಎಂಬ ಚಿಂತನೆ ನಡೆಸಿದೆ. ಅಬಕಾರಿ ಇಲಾಖೆ ಈ ಬಗ್ಗೆ ಯಾವುದೇ ಸಮ್ಮತಿ ನೀಡಿಲ್ಲ. ಸಿಎಂ ಗಮನಕ್ಕೂ ಈ ವಿಚಾರ ತಂದು ಇನ್ನೆರಡು ದಿನದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.