Coronavirus Karnataka

ಕೊರೋನಾ ವೈರಸ್ ಹರಡುವಿಕೆ, ಡಾ.ಮಂಜುನಾಥ್ ಸಲಹೆ ಎಲ್ಲರೂ ಪಾಲಿಸುವುದು ಉತ್ತಮ!

Apr 12, 2020, 6:13 PM IST

ಬೆಂಗಳೂರು(ಏ.12): ವಿಜಯಪುರದ ಮಹಿಳೆ ಮನೆಯಲ್ಲೇ ಇದ್ದರೂ ಕೊರೋನಾ ಸೋಂಕು ದೃಢಪಟ್ಟಿದೆ. ಇದೀಗ ವಿಜಯಪುರದಲ್ಲಿ ಮತ್ತಷ್ಟು ಪ್ರಕರಣಗಳು ಇದೆ ಅನ್ನೋ ಆತಂಕ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಖ್ಯಾತ ವೈದ್ಯರಾದ ಡಾ. ಮಂಜುನಾಥ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಕೊರೋನಾ ವೈರಸ್ ಹರಡುವಿಕೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವೈದ್ಯರ ಸಲಹೆ ಪಾಲಿಸುವುದು ಉತ್ತಮ.