Coronavirus Karnataka
Apr 1, 2020, 12:41 PM IST
ಕೊರೋನಾದಿಂದ ಮುಕ್ತಿಗಾಗಿ ತಿರುಪತಿಯಲ್ಲಿ ಪೂಜೆ-ಪುನಸ್ಕಾರಗಳು ನೆರವೇರುತ್ತಿವೆ. ಭಕ್ತರ ದರ್ಶನ ಬಂದ್ ಆಗಿ 15 ದಿನಗಳಾಗಿದ್ದು ಆದರೆ ನಿತ್ಯವೂ ಅರ್ಚನೆ, ಅಭಿಷೇಕ ಬಂದ್ ಆಗಿಲ್ಲ. ಸುರಕ್ಷಾ ಕ್ರಮಗಳೊಂದಿಗೆ 20 ಅರ್ಚಕರ ತಂಡ ಹೋಮ, ಹವನ, ವಿಶೇಷ ಪೂಜೆ ನೆರವೇರಿಸುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ!
ಭಾರತ್ ಲಾಕ್ಡೌನ್: 'ಬೇರೆ ರಾಜ್ಯದಲ್ಲಿರುವ ಕನ್ನಡಿಗರ ನೆರವಿಗೆ ಮನವಿ'