ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆ ನಿರ್ವಹಣೆ: ಅಲೋಕ್‌ ಕುಮಾರ್‌ಗೆ ಹೊಣೆ

ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆ ನಿರ್ವಹಣೆ: ಅಲೋಕ್‌ ಕುಮಾರ್‌ಗೆ ಹೊಣೆ

Suvarna News   | Asianet News
Published : Mar 27, 2020, 08:21 PM IST

ಕೊರೋನಾ ಎಮರ್ಜೆನ್ಸಿ ಸಂದರ್ಭದಲ್ಲಿ ಅಗತ್ಯ ಸೇವೆಗಳ ನಿರ್ವಹಣೆಗೆ ಎಡಿಜಿಪಿ ಅಲೋಕ್‌ ಕುಮಾರ್‌ಗೆ ಸರ್ಕಾರ ಜವಾಬ್ದಾರಿ ನೀಡಿದೆ. ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆಯ ಕಾರ್ಯ ನಿರ್ವಹಣೆ, ರಾಜ್ಯ ಹಾಗೂ ಅಂತರಾಜ್ಯ ಟ್ರಾನ್ಸ್‌ಪೋರ್ಟ್ ಜವಾಬ್ದಾರಿಯನ್ನು ಅಲೋಕ್‌ ಕುಮಾರ್‌ಗೆ ನೀಡಲಾಗಿದೆ. ಬಸ್, Ambulence, ಗೂಡ್ಸ್ ವಾಹನಗಳ ಸಂಪೂರ್ಣ ಹೊಣೆ ಇವರದ್ದಾಗಿರುತ್ತದೆ. 

ಬೆಂಗಳೂರು (ಮಾ. 27): ಕೊರೋನಾ ಎಮರ್ಜೆನ್ಸಿ ಸಂದರ್ಭದಲ್ಲಿ ಅಗತ್ಯ ಸೇವೆಗಳ ನಿರ್ವಹಣೆಗೆ ಎಡಿಜಿಪಿ ಅಲೋಕ್‌ ಕುಮಾರ್‌ಗೆ ಸರ್ಕಾರ ಜವಾಬ್ದಾರಿ ನೀಡಿದೆ. ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆಯ ಕಾರ್ಯ ನಿರ್ವಹಣೆ, ರಾಜ್ಯ ಹಾಗೂ ಅಂತರಾಜ್ಯ ಟ್ರಾನ್ಸ್‌ಪೋರ್ಟ್ ಜವಾಬ್ದಾರಿಯನ್ನು ಅಲೋಕ್‌ ಕುಮಾರ್‌ಗೆ ನೀಡಲಾಗಿದೆ. ಬಸ್, Ambulence, ಗೂಡ್ಸ್ ವಾಹನಗಳ ಸಂಪೂರ್ಣ ಹೊಣೆ ಇವರದ್ದಾಗಿರುತ್ತದೆ. 

03:05ಕೊರೋನಾ ಹೆಚ್ಚಾದ್ರೂ ಜನ ಡೋಂಟ್ ಕೇರ್ !
04:40ಅತಿಸಾರ ಕೋವಿಡ್ 19 ರ ಹೊಸ ಲಕ್ಷಣ, ನಿರ್ಲಕ್ಷಿಸಬೇಡಿ: ತಜ್ಞರು
03:06ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!
02:44ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ: ತಜ್ಞರ ಸಲಹೆ
07:40ಥಿಯೇಟರ್ ರೂಲ್ಸ್ ಬದಲಾವಣೆ ಇಲ್ಲ, ಗೈಡ್‌ಲೈನ್ಸ್‌ನಲ್ಲಿ ರಾಜಿ ಪ್ರಶ್ನೆಯೇ ಇಲ್ಲ : ಡಾ. ಸುಧಾಕರ್
19:0510 ಜನಕ್ಕೆ ಕೊರೊನಾ ಬಂದ್ರೆ 17 ಮಂದಿಗೆ ಹರಡುತ್ತೆ ಸೋಂಕು.!
01:54ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬುವಿಕೆಗೆ ಇದೇ ಕಾರಣ..!
05:218 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿದೆ ಚಿತ್ರಣ..?
11:30ಇಂದಿನಿಂದ ರಾಜ್ಯದಲ್ಲಿ 1-9 ಕ್ಲಾಸ್ ಸ್ಥಗಿತ, 8 ಜಿಲ್ಲೆಗಳಲ್ಲಿ ಟಫ್‌ರೂಲ್ಸ್ ಜಾರಿ
10:03ಕೊರೊನಾ ಸೋಂಕು ಹೆಚ್ಚಳ: ಮತ್ತೆ ಟಫ್ ರೂಲ್ಸ್ ಜಾರಿಯಾಗುವುದು ಪಕ್ಕಾ..?